Connect with us

Dvgsuddi Kannada | online news portal | Kannada news online

ಸಚಿವ ಮಾಧುಸ್ವಾಮಿ ನಿಂಧಿಸಿಲ್ಲ: ಈಶ್ವರಾನಂದ ಪುರಿ ಶ್ರೀ

ರಾಜ್ಯ ಸುದ್ದಿ

ಸಚಿವ ಮಾಧುಸ್ವಾಮಿ ನಿಂಧಿಸಿಲ್ಲ: ಈಶ್ವರಾನಂದ ಪುರಿ ಶ್ರೀ

ಡಿವಿಜಿ ಸುದ್ದಿ,ತುಮಕೂರು: ಕನಕ ವೃತ್ತ ನಾಮಫಲಕ ವಿಚಾರವಾಗಿ ವಾಗ್ವಾದ ನಡೆದಿದ್ದು ನಿಜ.  ಆದರೆ, ಸಚಿವ ಮಾಧುಸ್ವಾಮಿ ಅವರು ತಮ್ಮನ್ನು ಏಕವಚನದಲ್ಲಿ ನಿಂಧಿಸಿಲ್ಲ ಎಂದು ಕಾಗಿನೆಲೆಯ ಈಶ್ವರಾನಂದ ಪುರಿ ಶ್ರೀಗಳು ಸ್ಪಷ್ಟಪಡಿಸಿದ್ರು.

ಸಚಿವ ಮಾಧುಸ್ವಾಮಿಯವರು ಕುರುಬ ಸಮುದಾಯಕ್ಕೆ ಅಪಮಾನ ಮಾಡಿದ್ದಾರೆ ಎಂದು ರಾಜ್ಯದಲ್ಲಿ ಸಮಾಜ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದಾರೆ.  ಸಚಿವರು ಕ್ಷಮೆಯಾಚಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ.  ಆದರೆ, ಆ ದಿನ ಮಾಧುಸ್ವಾಮಿ ತಮ್ಮನ್ನು ಏಕವಚನದಲ್ಲಿ ನಿಂದಿಸಿಲ್ಲ.  ಇಂತಹ ವಿಚಾರವನ್ನು ದೊಡ್ಡದು ಮಾಡಬಾರದು. ಇದಕ್ಕೆ ತೆರೆ ಎಳೆಯಬೇಕೆಂದು ತಿಳಿಸಿದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ರಾಜ್ಯ ಸುದ್ದಿ

To Top
(adsbygoogle = window.adsbygoogle || []).push({});