Connect with us

Dvgsuddi Kannada | online news portal | Kannada news online

ಕ್ಯಾರಕಟ್ಟೆಯ ಶ್ರೀ ಗುರು ದೊಡ್ಡ ಬಸವೇಶ್ವರ ಸ್ವಾಮಿ ಕಾರ್ತಿಕೋತ್ಸವ

ದಾವಣಗೆರೆ

ಕ್ಯಾರಕಟ್ಟೆಯ ಶ್ರೀ ಗುರು ದೊಡ್ಡ ಬಸವೇಶ್ವರ ಸ್ವಾಮಿ ಕಾರ್ತಿಕೋತ್ಸವ

ಡಿವಿಜಿ ಸುದ್ದಿ, ಹರಪನಹಳ್ಳಿ: ತಾಲೂಕು ಕ್ಯಾರಕಟ್ಟಿ ಸುಕ್ಷೇತ್ರ ಶ್ರೀ ಗುರು ದೊಡ್ಡಬಸವೇಶ್ವರ ಸ್ವಾಮಿಯ ಕಾರ್ತಿಕೋತ್ಸವಕ್ಕೆ ಉಚ್ಚಂಗಿದುರ್ಗದ ಕಟ್ಟಿಮನಿ ರಾಜಗುರು ಪುರವರ್ಗ ಮಠ ಸ್ಥಿರ ಚರ ಪಟ್ಟಾಧ್ಯಕ್ಷ  ಶ್ರೀ ಶ್ರೀ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಿದರು. ಶ್ರೀ ಗುರು ದೊಡ್ಡ ಬಸವೇಶ್ವರ ಸ್ವಾಮಿ ಮೂರ್ತಿಗೆ ಬೆಳ್ಳಿ ಕವಚ,  ಮಹಾರುದ್ರಾಭಿಷೇಕ ಹಾಗೂ ಗಣಹೋಮ ರುದ್ರಹೋಮವು ಕ್ಯಾರಕಟ್ಟೆಯ ಶ್ರೀ  ಅಜ್ಜಯ್ಯ ಸ್ವಾಮೀಜಿ ಸಮ್ಮುಖದಲ್ಲಿ ಜರುಗಿತು. ಇದೇ ವೇಳೆ  ವೀರಗಾಸೆ ಪ್ರದರ್ಶಿಸಲಾಯಿತು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top