Connect with us

Dvgsuddi Kannada | online news portal | Kannada news online

ರಾಜಕಾರಣದಲ್ಲಿ ಧರ್ಮ ಬೇಕು, ಧರ್ಮದಲ್ಲಿ ರಾಜಕಾರಣ ಅಗತ್ಯವಿಲ್ಲ : ಸಚಿವ ಸದಾನಂದ ಗೌಡ

ದಾವಣಗೆರೆ

ರಾಜಕಾರಣದಲ್ಲಿ ಧರ್ಮ ಬೇಕು, ಧರ್ಮದಲ್ಲಿ ರಾಜಕಾರಣ ಅಗತ್ಯವಿಲ್ಲ : ಸಚಿವ ಸದಾನಂದ ಗೌಡ

ಬ್ರೇಕಿಂಗ್

  • ಕೇಂದ್ರ ಸಚಿವ ಡಿ ವಿ ಸದಾನಂದ ಗೌಡ ದಾವಣಗೆರೆ ಶರನ್ನವರಾತ್ರಿ ಧರ್ಮ ಸಮ್ಮೇಳನಲ್ಲಿ ಭಾಷಣ
  • ರಾಜಕಾರಣದಲ್ಲಿ ಎಲ್ಲವು ಸರಿಯಿಲ್ಲದ ಕಾಲದಲ್ಲಿ ನಾವು ಮಠಗಳಿಗೆ ಹೋದಾಗ ಸರಿ ಇದ್ದೇವೆ ಅನಿಸುತ್ತದೆ
  • ಧರ್ಮ ಯಾವತ್ತು ತನ್ನ ಅಸ್ತಿತ್ವ ಕಳೆದುಕೊಂಡಿಲ್ಲ ಧರ್ಮದಲ್ಲಿ ಮುನ್ನಡೆ ಅಥವಾ ಹಿನ್ನೆಡೆಯಾಗಬಹುದು
  • ಯಾಂತ್ರಿಕೃತ ವ್ಯವಸ್ಥೆಗೆ ಹೊಂದಿಕೊಂಡು ಮನುಷ್ಯತ್ವ ಮರೆಯುತ್ತಿದ್ದಾರೆ
  • ರಾಜಕಾರಣದಲ್ಲಿ ಧರ್ಮ ಇರಬೇಕು, ಧರ್ಮದಲ್ಲಿ ರಾಜಕಾರಣ ಇರಬಾರದು
  • ಅಧರ್ಮಿಗಳಿಗೆ ಯಾವತ್ತು ಒಳ್ಳೆಯದಾಗೋಲ್ಲ,ರಾಷ್ಟ್ರ ಧರ್ಮವೇ ನಮ್ಮ ಧರ್ಮ
  • ಈ ದೇಶದ ಸಂಸ್ಕೃತಿ ಆಚಾರ ವಿಚಾರ ಉಳಿಸುವುದು ನಮ್ಮ ಧರ್ಮ
  • ಗುರುಪರಂಪರೆ ಯನ್ನು ಉಳಿಸುವ ಆಚರಣೆ ನಮ್ಮ ಸರ್ಕಾರದಿಂದ ಆಗುತ್ತಿದೆ
  • ದೇಶ ಜಾಗೃತವಾಗಿ ನಿರ್ಮಾಣವಾಗುತ್ತಿದೆ ದೇಶ ಜಗತ್ತಿನ ಯಶಸ್ವಿ ರಾಷ್ಟ್ರದತ್ತ ಸಾಗುತ್ತಿದೆ 
  • ದೇಶ ಮೆಚ್ಚುವ ರೀತಿಯಲ್ಲಿ ನಮ್ಮ ಪಾಲಿನ ಕರ್ತವ್ಯ ಮಾಡುತ್ತಿದ್ದೇವೆ ಎಂದರು

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top