Connect with us

Dvgsuddi Kannada | online news portal | Kannada news online

ಅ. 31 ರಂದು   ರಾಷ್ಟ್ರೀಯ ಏಕತಾ ದಿನ

ದಾವಣಗೆರೆ

ಅ. 31 ರಂದು   ರಾಷ್ಟ್ರೀಯ ಏಕತಾ ದಿನ

ಡಿವಿಜಿ ಸುದ್ದಿ, ದಾವಣಗೆರೆ:  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ  ಹನುಮಂತರಾಯ ನೇತೃತ್ವದಲ್ಲಿ ಅ.31 ರಂದು ರಾಷ್ಟ್ರೀಯ  ಏಕತಾ ದಿನ ಆಚರಿಸಲಾಗುವುದು.

ಮಾಜಿ ಉಪಪ್ರಧಾನಿ ಸರ್ದಾರ್ ವಲ್ಲಭಬಾಯ್ ಪಟೇಲ್ ರವರ ಜನ್ಮ ಅಂಗವಾಗಿ ಅ.31 ರಂದು  ರಾಷ್ಟ್ರೀಯ ಏಕತಾ ದಿನ ಹಮ್ಮಿಕೊಂಡಿದ್ದು, ರಾಷ್ಟ್ರೀಯ  ಐಕ್ಯತೆ ಮತ್ತು ಭದ್ರತೆಯ ಸಲುವಾಗಿ  ನಾಳೆ ಬೆಳೆಗ್ಗೆ 6 ಗಂಟೆಗೆ  ನಗರದ  ಜಯದೇವ ವೃತ್ತದಿಂದ ಜಿಲ್ಲಾಧಿಕಾರಿಗಳವರ ಕಚೇರಿವರೆಗೆ, ,ಐಕ್ಯತೆಗಾಗಿ ಓಟ, ‘ರನ್ ಫಾರ್ ಯುನಿಟಿ’ ಕಾರ್ಯಕ್ರಮ ಆಯೋಜಿಸಿದೆ.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ರವರು ಭಾಗವಹಿಸಲಿದ್ದು, ಪಾಲಿಕೆ ಆಯುಕ್ತ ಮಂಜುನಾಥ ಬಳ್ಳಾರಿ  ಸೇರಿದಂತೆ ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು,  ನಿವೃತ್ತ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಭಾಗವಹಿಸುವರು.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top