Connect with us

Dvgsuddi Kannada | online news portal | Kannada news online

ಎಂಎಸ್ ಬಿ ಕಾಲೇಜ್ ನಲ್ಲಿ ಮತದಾರರ ಮಿಂಚಿನ ನೋಂದಣಿ

ದಾವಣಗೆರೆ

ಎಂಎಸ್ ಬಿ ಕಾಲೇಜ್ ನಲ್ಲಿ ಮತದಾರರ ಮಿಂಚಿನ ನೋಂದಣಿ

ಡಿವಿಜಿ ಸುದ್ದಿ, ದಾವಣಗೆರೆ:  ಮಾಗನೂರು ಸರ್ವಮಂಗಳಮ್ಮ ಬಸಪ್ಪ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಮತದಾರರ ಮಿಂಚಿನ ನೋಂದಣಿ ಹಾಗೂ ಮತದಾರರ ಜಾಗೃತಿ ಅಭಿಯಾನವನ್ನು ಕಾಲೇಜಿನ ಪ್ರಾಂಶುಪಾಲ ಡಾ.ಕೆ ಹನುಮಂತಪ್ಪ  ಉದ್ಘಾಟಿಸಿದರು. ರಾಷ್ಟ್ರೀಯ ಸೇವಾ ಯೋಜನಾ  ಅಧಿಕಾರಿ ಡಾ.ಪರಮೇಶ್.ಎಸ್ ,  ಟಿ. ಆರ್. ರಂಗಸ್ವಾಮಿ, ಉಪನ್ಯಾಸಕ  ಡಾ.ರಾಘವೇಂದ್ರ.ಆರ್,  ಉಷಾ  ಮತ್ತು ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top