ದಾವಣಗೆರೆ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಗೆದ್ದವರು ಯಾರು ಗೊತ್ತಾ ..?

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
3 Min Read

ಡಿವಿಜಿ ಸುದ್ದಿ, ದಾವಣಗೆರೆ:  ದಾವಣಗೆರೆ ಮಹಾನಗರ ಪಾಲಿಕೆ ಗದ್ದುಗೆ ಗುದ್ದಾಟಕ್ಕೆ ತೆರೆ ಬಿದ್ದಿದೆ.  ಈ ಬಾರಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆ ಏರ್ಪಟ್ಟಿತ್ತು. ಹೀಗಾಗಿ  ಭಾರೀ ಕುತೂಹಲಕ್ಕೆ ಕಾರಣವಾಗಿತ್ತು.

ಒಟ್ಟು45 ವಾರ್ಡ್ ಗಳಲ್ಲಿ ಕಾಂಗ್ರೆಸ್ 22, ಬಿಜೆಪಿ 17, ಪಕ್ಷೇತರರು 05 , ಜೆಡಿಎಸ್ 01 ಸ್ಥಾನ ಗೆಲುವು  ಸಾಧಿಸಿದ್ದಾರೆ. ಈ ಬಾರಿ ಗೆದ್ದಿರುವರು ಯಾರು ಎನ್ನುವುದನ್ನು ನೋಡುವುದಾದ್ರೆ..

ಗಾಂಧಿನಗರ ವಾರ್ಡ್ 01: ಜೆಡಿ ಪ್ರಕಾಶ್ –ಕಾಂಗ್ರೆಸ್ , ಎಸ್ ಎಸ್ ಎಂ ನಗರ ವಾರ್ಡ್ 02: ನೂರ್ ಜಹಾನ್-ಜೆಡಿಎಸ್, ಸಿದ್ದರಾಮೇಶ್ವರ ಬಡಾವಣೆ 03: ಎಬಿ ಅಬ್ದುಲ್ ರಹೀಂ- ಕಾಂಗ್ರೆಸ್ , ಭಾಷಾ ನಗರ ವಾರ್ಡ್ 04:  ಕಬೀರ್ ಖಾನ್ ಕಾಂಗ್ರೆಸ್, ಜಗಜೀವನ್   ರಾಮ್ ನಗರ ವಾರ್ಡ್ 5: ಸುಧಾ ಮಂಜುನಾಥ್   –ಕಾಂಗ್ರೆಸ್,  ಕುರುಬರ ಕೇರಿ  ವಾರ್ಡ್ 6: ಎಲ್ .ಡಿ. ಗೋಣೆಪ್ಪ -ಬಿಜೆಪಿ, ಜಾಲಿನಗರ ವಾರ್ಡ್  7: ವಿನಾಯಕ ಪೈಲ್ವಾನ್ – ಕಾಂಗ್ರೆಸ್, ಸುರೇಶ್ ನಗರ ವಾರ್ಡ್ 8: ಗಾಯತ್ರಿ ಬಾಯಿ-ಬಿಜೆಪಿ, ಅಜಾದ್ ನಗರ ವಾರ್ಡ್ 9: ಜಾಕೀರ್ ಆಲಿ-ಕಾಂಗ್ರೆಸ್, ಗಣೇಶ್ ಪೇಟೆ  ವಾರ್ಡ್ 10: ರಾಕೇಶ್ ಜಾಧವ್-ಬಿಜೆಪಿ,  ಬಸವರಾಜ್ ಪೇಟೆ 11: ಸೈಯದ್ ಚಾರ್ಲಿ-ಕಾಂಗ್ರೆಸ್, ಅಹ್ಮದ್ ನಗರ 12:  ಉರ್ ಭಾನು –ಕಾಂಗ್ರೆಸ್ , ಕೊರಚರ ಹಟ್ಟಿ 13: ಸೌಮ್ಯ  ಎಸ್ ನರೇಂದ್ರ ಕುಮಾರ್- ಪಕ್ಷೇತರ, ಚಾಮರಾಜಪೇಟೆ 14: ಚಮನ್ ಸಾಬ್-ಕಾಂಗ್ರೆಸ್, ದೇವರಾಜ್ ಅರಸು ಬಡಾವಣೆ 15:  ಆಶಾ ಉಮೇಶ್-ಕಾಂಗ್ರೆಸ್, ವಿನೋಬ ನಗರ 16: ಎ. ನಾಗರಾಜ್-ಕಾಂಗ್ರೆಸ್,  ಪಿಜೆ ಬಡಾವಣೆ 17 : ಅಜಯ್ ಕುಮಾರ್ ಬಿ.ಜಿ –ಬಿಜೆಪಿ, ಕಾಯಪೇಟೆ 18 : ಸೊಗಿ ಶಾಂತಕುಮಾರ್ –ಬಿಜೆಪಿ , ಮಂಡಿಪೇಟೆ 19: ಶಿವಪ್ರಕಾಶ್ : ಪಕ್ಷೇತರ,  ಭರತ್ ಕಾಲೋನಿ 20 ಯಶೋಧ ಉಮ್ಮೇಶ್ –ಕಾಂಗ್ರೆಸ್,  ಬಸವಾಪುರ 21: ಎಂ.ಕೆ.ಶಿವಲೀಲಾ ಕೊಟ್ರಯ್ಯ,  ಯಲ್ಲಮ್ಮ ನಗರ 22: ದೇವರಮನೆ ಶಿವಕುಮಾರ್ ,  ನಿಜಲಿಂಗಪ್ಪ ಬಡಾವಣೆ 23: ರೇಖಾ ಸುರೇಶ್- ಬಿಜೆಪಿ, ಎಂಸಿಸಿ ಎ ಬ್ಲಾಕ್ 24: ಪ್ರಸನ್ನ ಕುಮಾರ್ ಬಿಜೆಪಿ,  ಕೆಬಿ ಬಡಾವಣೆ 25: ಎಸ್.ಟಿ . ವೀರೇಶ್-ಬಿಜೆಪಿ, ಕೆಟಿಜೆ ನಗರ 02 -26:  ಅಬ್ದುಲ್  ಲತೀಫ್ , ಕೆಟಿಜೆ ನಗರ 1-27:  ಯಶೋಧ  ಯಗ್ಗಪ್ಪ- ಬಿಜೆಪಿ, ಭಗತ್ ಸಿಂಗ್ ನಗರ 28: ಜೆ.ಎನ್  ಶ್ರೀನಿವಾಸ್- ಕಾಂಗ್ರೆಸ್,  ನಿಟ್ಟುವಳ್ಳಿ ಆಂಜನೇಯ ಬಡಾವಣೆ 29:  ರೇಣುಕಾ ಶ್ರೀನಿವಾಸ್-ಬಿಜೆಪಿ, ಆವರಗೆರೆ 30: ಜಯಮ್ಮ ಗೋಪಿನಾಯ್ಕ್ –ಪಕ್ಷೇತರ, ಎಸ್ ಒಜಿ ಕಾಲೋನಿ 31: ಪಾಮೇನಹಳ್ಳಿ ನಾಗರಾಜ್-ಕಾಂಗ್ರೆಸ್, ನಿಟ್ಟವಳ್ಳಿ ಚಿಕ್ಕನಹಳ್ಳಿ ಬಡಾವಣೆ 32: ಉಮಾ ಪ್ರಕಾಶ್- ಪಕ್ಷೇತರ,  ಸರಸ್ವತಿ ಬಡಾವಣೆ 33:  ಕೆ.ಎಂ. ವೀರೇಶ್-ಬಿಜೆಪಿ, ಶಿವಕುಮಾರ್ ಸ್ವಾಮಿ ಬಡಾವಣೆ 34:  ಮುಂಜುನಾಥ್ ಎಸ್. –ಬಿಜೆಪಿ,  ನಿಟ್ಟುವಳ್ಳಿ ಹೊಸ ಬಡಾವಣೆ 35: ಸವಿತಾ ಗಣೇಶ್ ಹುಲ್ಮನೆ- ಕಾಂಗ್ರೆಸ್,  ಲೆನಿನ್ ನಗರ 36: ನಾಗರತ್ನಮ್ಮ ಸಂತೋಷ ಕುಮಾರ್-ಕಾಂಗ್ರೆಸ್, ಕೆಇಬಿ ಕಾಲೋನಿ 37: ಶ್ವೇತಾ ಜೆ.ಎನ್ ಶ್ರೀನಿವಾಸ್,   ಎಂಸಿಸಿ ಬಿ ಬ್ಲಾಕ್ 38: ಜಿ.ಎಸ್. ಮುಂಜುನಾಗಥ್-ಕಾಂಗ್ರೆಸ್, ವಿದ್ಯಾನಗರ 39 : ಗೀತಾ ದಿಳ್ಯಪ್ಪ,-ಬಿಜೆಪಿ, ಆಂಜನೇಯ 40: ವೀಣಾ ನಂಜಪ್ಪ-ಬಿಜೆಪಿ, ಬನಶಂಕರಿ ಬಡಾವಣೆ 41: ಗೀತಾ –ಬಿಜೆಪಿ, ಸಿದ್ಧವೀರಪ್ಪ ಬಡಾವಣೆ 42- ಗೌರಮ್ಮ-ಬಿಜೆಪಿ,  ಶಾಮನೂರು ಹೊಸ ಕುಂದುವಾಡ 43: ಕಲ್ಲಹಳ್ಳಿ ನಾಗರಾಜ್- ಕಾಂಗ್ರೆಸ್, ಎಸ್ ಎಸ್ ಬಡಾವಣೆ ಹಳೆ ಕುಂದುವಾಡ  44: ಎಚ್.ಆರ್. ಶಿಲ್ಪ-ಬಿಜೆಪಿ, ಎಸ್.ಜೆ ಎಂ ನಗರ 45: ಉದಯ್ ಕುಮಾರ್ ಎಚ್ –ಪಕ್ಷೇತರ

 

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *