Connect with us

Dvgsuddi Kannada | online news portal | Kannada news online

ಕೆಟಿಜೆ ನಗರದಲ್ಲಿ ಸಂಸದ  ಸಿದ್ದೇಶ್ವರ ಭರ್ಜರಿ ಪ್ರಚಾರ  

ದಾವಣಗೆರೆ

ಕೆಟಿಜೆ ನಗರದಲ್ಲಿ ಸಂಸದ  ಸಿದ್ದೇಶ್ವರ ಭರ್ಜರಿ ಪ್ರಚಾರ  

ಡಿವಿಜಿ ಸುದ್ದಿ, ದಾವಣಗೆರೆ:  ಕೆಟಿಜೆ ನಗರದಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕ  ಎಸ್.ಎ  ರವೀಂದ್ರನಾಥ್  ಭರ್ಜರಿ  ಪ್ರಚಾರದಲ್ಲಿ ತೊಡಗಿದ್ದರು.

ನಗರ ಪ್ರಮುಖ ಬೀದಿಯಲ್ಲಿ ರೋಡ್ ಶೋ ಮೂಲಕ ಮತದಾರಲ್ಲಿ ಮತಯಾಚನೆ ನಡೆಸಿದರು. ಕೆಟಿಜೆ ನಗರದಲ್ಲಿ ಬಿಜೆಪಿ ಇದುವರೆಗೂ ಬಿಜೆಪಿ ಖಾತೆ ತೆರೆದಿಲ್ಲ. ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಅಜ್ಜಂಪುರ ಮೃತ್ಯುಂಜಯ್ಯ  ಎ. ಎಸ್ ಸ್ಪರ್ಧೆ ಮಾಡಿದ್ದು, ಈ ಬಾರಿ ಕಮಲ ಅರಳಿಸುವ ನಿರೀಕ್ಷೆಯಲ್ಲಿದ್ದಾರೆ. ಈ ಬಗ್ಗೆ ತಮ್ಮ ಅಭಿಪ್ರಾಯವನ್ನು ಡಿವಿಜಿ ಸುದ್ದಿ ಜೊತೆ  ಹಂಚಿಕೊಂಡಿದ್ದಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top