Connect with us

Dvgsuddi Kannada | online news portal | Kannada news online

89 ಪೌರ ಕಾರ್ಮಿಕರನ್ನು ಪುನಃ ನೇಮಿಸಿಕೊಳ್ಳುವಂತೆ ಉಪ ಆಯುಕ್ತರಿಗೆ ಮನವಿ

ದಾವಣಗೆರೆ

89 ಪೌರ ಕಾರ್ಮಿಕರನ್ನು ಪುನಃ ನೇಮಿಸಿಕೊಳ್ಳುವಂತೆ ಉಪ ಆಯುಕ್ತರಿಗೆ ಮನವಿ

ಡಿವಿಜಿ ಸುದ್ದಿ, ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ನೇರ ಪಾವತಿ ವೇತನದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರನ್ನು ಕಾಯಂಗೊಳಿಸುವಂತೆ  ಹಾಗೂ ಈ ಹಿಂದೆ ಮಹಾನಗರ ಪಾಲಿಕೆಯಲ್ಲಿ ಆರು ತಿಂಗಳು ಕೆಲಸವನ್ನು ಮಾಡಿ ಬಿಟ್ಟಿರುವ 89 ಕಾರ್ಮಿಕರನ್ನು ಪುನಃ ಕೆಲಸಕ್ಕೆ ನೇಮಕ ಮಾಡಿಕೊಳ್ಳಬೇಕೆಂದು ಕರ್ನಾಟಕ ರಾಜ್ಯ ಪೌರಕಾರ್ಮಿಕರ ಸಂಘದ ರಾಜ್ಯ ಉಪಾಧ್ಯಕ್ಷ ಎಲ್.ಎಮ್.ಹನುಮಂತಪ್ಪ ಮಹಾನಗರ ಪಾಲಿಕೆ ಉಪ ಆಯುಕ್ತರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ನೇರ ಪಾವತಿ ಪೌರ ಕಾರ್ಮಿಕರ,  ಸಂಘದ ಉಪಾಧ್ಯಕ್ಷ ಎಲ್.ಎಚ್ ಸಾಗರ್ , ಸಂಘದ ನಿರ್ದೇಶಕ ರವಿವರ್ಧನ್,  ಚೇತನ,  ಮುತ್ತೂರಮ್ಮ ರೇಣುಕಮ್ಮ ಆವರಗೆರೆ ಮಂಜುನಾಥ, ಪರಶುರಾಮ,  ಮಹಾಂತೇಶ್,  ರಾಮಚಂದ್ರಪ್ಪ ಉಪಸ್ಥಿತರಿದ್ದರು.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top