Connect with us

Dvgsuddi Kannada | online news portal | Kannada news online

ಜ್ಯೋತಿ ಗ್ಯಾಸ್ ಏಜೆನ್ಸಿ ವತಿಯಿಂದ ಆಹಾರ ಕಿಟ್‍ ದೇಣಿಗೆ

ಪ್ರಮುಖ ಸುದ್ದಿ

ಜ್ಯೋತಿ ಗ್ಯಾಸ್ ಏಜೆನ್ಸಿ ವತಿಯಿಂದ ಆಹಾರ ಕಿಟ್‍ ದೇಣಿಗೆ

ಡಿವಿಜಿ ಸುದ್ದಿ, ದಾವಣಗೆರೆ : ಕೋವಿಡ್-19 ವೈರಾಣು ಹರಡದಂತೆ ಘೊಷಿಸಲಾಗಿರುವ ಲಾಕ್‍ಡೌನ್ ಹಿನ್ನೆಲೆ ಜ್ಯೋತಿ ಗ್ಯಾಸ್ ಏಜೆನ್ಸಿ ವತಿಯಿಂದ ಅಕ್ಕಿ, ತೊಗರಿ ಬೇಳೆ, ಎಣ್ಣೆ, ಗೋದಿಹಿಟ್ಟು, ಟೀಪೌಡರ್, ಉಪ್ಪು, ಸೋಪು ಮತ್ತು ಪೇಸ್ಟ್ ಹೊಂದಿರುವ 100 ಆಹಾರದ ಕಿಟ್‍ಗಳನ್ನು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಇವರಿಗೆ ನೀಡಲಾಯಿತು. ಈ ವೇಳೆ ಅಂದನೂರು ಬಸವರಾಜ್, ಅಂದನೂರು ಆನಂದ್, ಅಂದನೂರು ಶಂಕರ್, ಎಸ್‍ಪಿ ಹನುಮಂತರಾಯ ಇದ್ದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top