Connect with us

Dvgsuddi Kannada | online news portal | Kannada news online

ದಾವಣಗೆರೆ: ಹೃದಯಾಘಾತದಿಂದ ಪತ್ರಕರ್ತ ನಿಧನ

ಪ್ರಮುಖ ಸುದ್ದಿ

ದಾವಣಗೆರೆ: ಹೃದಯಾಘಾತದಿಂದ ಪತ್ರಕರ್ತ ನಿಧನ

ಡಿವಿಜಿ ಸುದ್ದಿ, ದಾವಣಗೆರೆ:  ಪತ್ರಕರ್ತ ಬಸಯ್ಯ ಹೊಸೂರಮಠ (34) ಹೃದಯಾಘಾತದಿಂದ ನಿಧನರಾಗಿದ್ದಾರೆ. ಇವರು ದಾವಣಗೆರೆ ವಿವಿಯ ಪತ್ರಿಕೋದ್ಯಮ ವಿಭಾಗದಲ್ಲಿ ಅತಿಥಿ ಉಪನ್ಯಾಸರಾಗಿ ಸೇವೆ ಸಲ್ಲಿಸಿದ್ದರು.

ಕಳೆದ ಒಂದು ವರ್ಷದಿಂದ ಉಪನ್ಯಾಸ ವೃತ್ತಿ ಬಿಟ್ಟು ಆನ್ ಲೈನ್ ಸುದ್ದಿ ಜಾಲ ನಡೆಸುತ್ತಿದ್ದ ಬಸಯ್ಯ ಅವರು ಪತ್ನಿ, ಮೂರು ತಿಂಗಳ ಪುತ್ರ, ತಂದೆ-ತಾಯಿ ಹಾಗೂ ಓರ್ವ ಸಹೋದರನ್ನ ಅಗಲಿದ್ದಾರೆ. ಮೃತರು ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದವರಾಗಿದ್ದರು. ಪ್ರಸ್ತುತ ಇವರು ನಗರದ ಡಿಸಿಎಂ ಟೌನ್ ಶಿಪ್ ನಲ್ಲಿ ವಾಸವಾಗಿದ್ದರು.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top