Connect with us

Dvgsuddi Kannada | online news portal | Kannada news online

ಸಾಧನ ಅನಾಥ ವೃದ್ಧಾಶ್ರಮಕ್ಕೆ ಆಹಾರ ಕಿಟ್ ವಿತರಿಸಿದ ಪಾಲಿಕೆ ಮಾಜಿ ಸದಸ್ಯ ಎಲ್.ಎಂ.  ಹನುಮಂತಪ್ಪ

ಪ್ರಮುಖ ಸುದ್ದಿ

ಸಾಧನ ಅನಾಥ ವೃದ್ಧಾಶ್ರಮಕ್ಕೆ ಆಹಾರ ಕಿಟ್ ವಿತರಿಸಿದ ಪಾಲಿಕೆ ಮಾಜಿ ಸದಸ್ಯ ಎಲ್.ಎಂ.  ಹನುಮಂತಪ್ಪ

 ಡಿವಿಜಿ ಸುದ್ದಿ, ದಾವಣಗೆರೆ: ಲಾಕ್ ಡೌನ್ ನಿಂದ ಉಂಟಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಪೌರಕಾರ್ಮಿಕರ ಸಂಘದ ರಾಜ್ಯ ಉಪಾಧ್ಯಕ್ಷ,  ಪಾಲಿಕೆ ಮಾಜಿ ಸದಸ್ಯ  ಎಲ್.ಎಂ. ಹನುಮಂತಪ್ಪ ಅವರು ತಮ್ಮ ನಿವಾಸದಲ್ಲಿ ಸಾಧನ ಅನಾಥ ವೃದ್ಧಾಶ್ರಮಕ್ಕೆ ಅಗತ್ಯ ವಸ್ತುಗಳ ಕಿಟ್, ತರಕಾರಿ ವಿತರಿಸಿದರು.

ಈ ಸಂದರ್ಭದಲ್ಲಿ ವೃದ್ಧಾಶ್ರಮದ  ಅಧ್ಯಕ್ಷೆ ಪುಷ್ಪಲತಾ,   ಎಲ್.ಎಂ ಹನುಮಂತಪ್ಪ ಅವರ ಪತ್ನಿ ರತ್ನಮ್ಮ, ಜಿಲ್ಲಾ ಕಾಂಗ್ರೆಸ್  ಒಬಿಸಿ ಘಟಕದ ಜಿಲ್ಲಾಧ್ಯಕ್ಷ ನಲ್ಕುಂದ ಹಾಲೇಶ, ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ಸಾಗರ್ ಎಲ್ . ಹೆಚ್, ಯುವ ಕಾಂಗ್ರೆಸ್ ಮುಖಂಡ ರಮೇಶ್ ಮಂಡ, ಗಾಂಧಿನಗರದ ಯುವ ಮುಖಂಡರು ಭೈರಜ್ಜರ ದಿನೇಶ್ ಉಪಸ್ಥಿತರಿದ್ದರು.

 

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top