Connect with us

Dvgsuddi Kannada | online news portal | Kannada news online

ದಾವಣಗೆರೆ: ಚಿನ್ನದ ಅಂಗಡಿಯಲ್ಲಿ ಕಳ್ಳರ ಕೈಚಳಕ; ನಕಲಿ ಸರವಿಟ್ಟು ಚಿನ್ನ ಎಸ್ಕೇಪ್..!

ದಾವಣಗೆರೆ

ದಾವಣಗೆರೆ: ಚಿನ್ನದ ಅಂಗಡಿಯಲ್ಲಿ ಕಳ್ಳರ ಕೈಚಳಕ; ನಕಲಿ ಸರವಿಟ್ಟು ಚಿನ್ನ ಎಸ್ಕೇಪ್..!

ಡಿವಿಜಿ ಸುದ್ದಿ, ದಾವಣಗೆರೆ: ನಗರದ ಮಂಡಿಪೇಟೆಯ ಕಲ್ಯಾಣ್ ಜ್ಯುವೆಲರ್ಸ್ ಶಾಪ್ ನಲ್ಲಿ ಕಳ್ಳರು ಕೈಚಳಕ ತೋರಿಸಿದ್ದು, ನಕಲಿ ಚಿನ್ನ ಇಟ್ಟು , 1.43 ಲಕ್ಷದ ಚಿನ್ನಾಭರಣ ಎಸ್ಕೇಪ್ ಮಾಡುದ್ದಾರೆ.

ಇತ್ತೀಚೆಗೆ ಚಿನ್ನ ಖರೀದಿಗೆ ಬಂದಿದ್ದ ಮೂವರು, ಕೌಂಟರ್ ಬಳಿ ಹೋಗಿ ಚಿನ್ನದ ಸರ ರೇಟ್ ಕೇಳಿದ್ದಾರೆ. ಚಿನ್ನವನ್ನು ಹಾಕಿಕೊಂಡು ನೋಡುವ ನೆಪದಲ್ಲಿ ಒಬ್ಬರ ಕೊರಳಿಗೆ ಹಾಕಿದ್ದಾರೆ. ಈ ವೇಳೆ ಅಂಗಡಿಯವರ ಗಮನ ಬೇರೆ ಕಡೆ ಸೆಳೆದು ಮೊದಲೇ ಕೊರಳಿನಲ್ಲಿದ್ದ ನಕಲಿ ಸರವನ್ನು ವಾಪಸ್ ನೀಡಿದ್ದಾರೆ. ಇದು ಅಂಗಡಿ ಅವರಿಗೆ ತಕ್ಷಣ ಗೊತ್ತಾಗಿಲ್ಲ.

ಮರು ದಿನ ಅಂಗಡಿಯಲ್ಲಿನ ಚಿನ್ನವನ್ನು ಸ್ಕ್ಯಾನ್ ಮಾಡುವಾಗ ನಕಲಿ ಸರ ಇರುವುದು ಪತ್ತೆಯಾಗಿದ್ದು, ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

ದಾವಣಗೆರೆ

Advertisement
Advertisement Enter ad code here

Title

To Top