Connect with us

Dvgsuddi Kannada | online news portal | Kannada news online

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದಾಗಿನಿಂದ ಹೊಸ ಗಾಳಿ: ಸಚಿವ ಜಗದೀಶ್ ಶೆಟ್ಟರ್

ದಾವಣಗೆರೆ

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದಾಗಿನಿಂದ ಹೊಸ ಗಾಳಿ: ಸಚಿವ ಜಗದೀಶ್ ಶೆಟ್ಟರ್

ಬ್ರೇಕಿಂಗ್

  • ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದಾಗಿನಿಂದ ಹೊಸ ಬದಲಾವಣೆ ಗಾಳಿ ಬೀಸುತ್ತಿದೆ
  • ರಾಜ್ಯದಲ್ಲಿ 2019 ರಿಂದ 2023 ರವಗು ಒಂದು ಕೈಗಾರಿಕಾ ನೀತಿ ರೂಪಿಸುತ್ತಿದ್ದೆವೆ
  • ದಾವಣಗೆರೆಯಲ್ಲಿ ಕೈಗಾರಿಕೆಗಳು ಮುಚ್ಚಿಹೋಗಿವೆ
  • ಬೆಂಗಳೂರು ಕೇಂದ್ರಿಕೃತ ಕೈಗಾರಿಕಾ ನೀತಿಯನ್ನು ಬದಲಿಸಲು ಮುಂದಾಗುತ್ತಿದ್ದೇನೆ
  • ದಾವಣಗೆರೆ ಗುಲ್ಬರ್ಗ ಹುಬ್ಬಳ್ಳಿ ಕೊಪ್ಪಳ ಹೀಗೆ ಎರಡನೇ ಹಂತದಲ್ಲಿ ನಗರಗಳಲ್ಲಿ ಕೈಗಾರಿಕಾ ಉತ್ತೇಜನ ನೀತಿ ಕ್ರಮ ಕೈಗೊಳ್ಳುತ್ತೆನೆ
  • ಬೆಂಗಳೂರು ಚಿತ್ರದುರ್ಗ ತುಮಕೂರು ನೇರ ರೈಲು ಮಾರ್ಗ ಶೀಘ್ರ ಪೂರ್ಣಗೊಳಿಸಲು ಕ್ರಮ
  • ಚನ್ನೈ ಮುಂಬೈ ಟು ಇಂಡಸ್ಟ್ರೀಯಲ್ ಕಾರಿಡಾರ್ ಘೋಷಣೆಯಾಗಿದೆ ಈ ಹಿನ್ನಲೆಯಲ್ಲಿ ದಾವಣಗೆರೆ ಹಾವೇರಿ ಬೆಳಗಾವಿ ಅಭಿವೃದ್ಧಿ ‌ ಮತ್ತಷ್ಟು ಶೀಘ್ರವಾಗಲಿದೆ
  • ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ದಾವಣಗೆರೆಯ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದಲ್ಲಿ ಹೇಳಿಕೆ
  • ಧರ್ಮ ಒಡೆಯುವ ಸಂದರ್ಭದಲ್ಲಿ ಧರ್ಮ ಉಳಿಸಲು ಗಟ್ಟಿಯಾಗಿ ನಿಂತು ಧರ್ಮ ಉಳಿಸಿದವರು ಬಾಳೇಹೊನ್ನೂರು ಶ್ರೀಗಳು
  • ಅವರು ಗಟ್ಟಿಯಾಗಿ ಬಂಡೆಯಂತೆ ನಿಲ್ಲದಿದ್ದರೆ ಅಲ್ಲೋಲ ಕಲ್ಲೋಲವಾಗುತ್ತಿತ್ತು

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

ದಾವಣಗೆರೆ

Advertisement
Advertisement Enter ad code here

Title

To Top