Connect with us

Dvgsuddi Kannada | online news portal | Kannada news online

ಬಿಜೆಪಿ ರಾಜ್ಯ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ: ಯಾರಿಗೆ ಯಾವ ಹುದ್ದೆ..?

ಪ್ರಮುಖ ಸುದ್ದಿ

ಬಿಜೆಪಿ ರಾಜ್ಯ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ: ಯಾರಿಗೆ ಯಾವ ಹುದ್ದೆ..?

ಡಿವಿಜಿ ಸುದ್ದಿ, ಬೆಂಗಳೂರು: ಬಿಜೆಪಿ ರಾಜ್ಯ ಘಟಕದ ನೂತನ ಪದಾಧಿಕಾರಿಗಳ ಪಟ್ಟಿಯನ್ನು ಅಧ್ಯಕ್ಷ ನಳಿನ್ ಕುಮಾರ್ ಕಟೀಲ್  ಬಿಡುಗಡೆ ಮಾಡಿದ್ದಾರೆ. ಈ ನೂತನ ಪಟ್ಟಿಯಲ್ಲಿ ಈ ಹಿಂದೆ ಹಿನ್ನೆಲೆಗೆ ಸರಿದಿದ್ದವರು. ಇದೀಗ ಮತ್ತೆ ಮುನ್ನೆಲೆಗೆ ಬಂದಿದ್ದಾರೆ. ಈ ಮೂಲಕ ಪಕ್ಷ ಸಂಘಟನೆಗಾಗಿ ಹೊಸ ಪದಾಧಿಕರಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

ಯಾರಿಗೆ ಯಾವ ಹುದ್ದೆ

  • ಉಪಾಧ್ಯಕ್ಷರು: ಅರವಿಂದ ಲಿಂಬಾವಳಿ (ಬೆಂಗಳೂರು)
  • ನಿರ್ಮಲಕುಮಾರ್ ಸುರಾನ (ಬೆಂಗಳೂರು)
  • ಶೋಭಾ ಕರಂದ್ಲಾಜೆ (ಉಡುಪಿ)
  • ಮಾಲೀಕಯ್ಯ ಗುತ್ತೇದಾರ (ಕಲಬುರ್ಗಿ)
  • ತೇಜಸ್ವಿನಿ ಅನಂತಕುಮಾರ್‌ (ಬೆಂಗಳೂರು)
  • ಪ್ರತಾಪ ಸಿಂಹ (ಮೈಸೂರು)
  • ಎಂ.ಬಿ. ನಂದೀಶ್ (ತುಮಕೂರು)‌
  • ಬಿ.ವೈ. ವಿಜಯೇಂದ್ರ (ಬೆಂಗಳೂರು)
  • ಎಂ. ಶಂಕರಪ್ಪ (ಬೆಂಗಳೂರು)
  • ಎಂ. ರಾಜೇಂದ್ರ (ಮೈಸೂರು)

ಪ್ರಧಾನ ಕಾರ್ಯದರ್ಶಿಗಳು
ಎನ್. ರವಿಕುಮಾರ್ (ದಾವಣಗೆರೆ)‌, ಸಿದ್ಧರಾಜು( ಮೈಸೂರು), ಅಶ್ವತ್ಥನಾರಾಯಣ (ಬೆಂಗಳೂರು), ಮಹೇಶ ಟೆಂಗಿನಕಾಯಿ (ಧಾರವಾಡ)

ರಾಜ್ಯ ಕಾರ್ಯದರ್ಶಿಗಳು

  •  ಸತೀಶ ರೆಡ್ಡಿ (ಬೆಂಗಳೂರು)
  • ತುಳಸಿ ಮುನಿರಾಜುಗೌಡ (ಬೆಂಗಳೂರು)
  • ಎಸ್. ಕೇಶವಪ್ರಸಾದ್‌ (ಬೆಂಗಳೂರು)
  • ಜಗದೀಶ ಹಿರೇಮನಿ (ಬಾಗಲಕೋಟೆ)
  • ಸುಧಾ ಜಯರುದ್ರೇಶ್ (ದಾವಣಗೆರೆ)
  • ಭಾರತಿ ಮಗ್ದುಂ (ಬೆಳಗಾವಿ ಗ್ರಾಮಾಂತರ)
  • ಉಜ್ವಲಾ ಬಡವಣ್ಣಾಜೆ (ಬೆಳಗಾವಿ ನಗರ)
  • ಕೆ.ಎಸ್‌. ನವೀನ್ (ಚಿತ್ರದುರ್ಗ)
  • ವಿನಯ್ ಬಿದರೆ (ತುಮಕೂರು)

ರಾಜ್ಯ ಖಜಾಂಚಿಗಳು
 ಸುಬ್ಬ ನರಸಿಂಹ (ಬೆಂಗಳೂರು), ಲಹರ್ ಸಿಂಗ್‌ ಸರೊಯಾ (ಬೆಂಗಳೂರು)

ಕಾರ್ಯಾಲಯ ಕಾರ್ಯದರ್ಶಿ: ಲೋಕೇಶ್ ಅಂಬೇಕಲ್ಲು (ಬೆಂಗಳೂರು)

ರಾಜ್ಯ ವಕ್ತಾರ: ಗಣೇಶ ಕಾರ್ಣಿಕ್ (ದಕ್ಷಿಣ ಕನ್ನಡ)

ಪ್ರಕೋಷ್ಠಗಳ ಸಂಯೋಜಕರು
 ಎಂ.ಬಿ. ಭಾನುಪ್ರಕಾಶ್ (ಶಿವಮೊಗ್ಗ)‌, ಎ.ಎಚ್. ಶಿವಯೋಗಿಸ್ವಾಮಿ (ದಾವಣಗೆರೆ).

ಮೋರ್ಚಾಗಳ ಅಧ್ಯಕ್ಷರು

  • ಡಾ. ಸಂದೀಪ್ (ಬೆಂಗಳೂರು)– ಯುವಮೋರ್ಚಾ
  • ಗೀತಾ ವಿವೇಕಾನಂದ (ಬೆಂಗಳೂರು)– ಮಹಿಳಾ ಮೋರ್ಚಾ
  • ಈರಣ್ಣ ಕಡಾಡಿ (ಬೆಳಗಾವಿ ಗ್ರಾಮಾಂತರ)– ರೈತ ಮೋರ್ಚಾ
  • ಅಶೋಕ ಗಸ್ತಿ (ರಾಯಚೂರು)– ಹಿಂದುಳಿದವರ್ಗಗಳ ಮೋರ್ಚಾ
  • ಛಲವಾದಿ ನಾರಾಯಣಸ್ವಾಮಿ (ಬೆಂಗಳೂರು)–ಎಸ್‌.ಸಿ. ಮೋರ್ಚಾ
  • ತಿಪ್ಪರಾಜು ಹವಾಲ್ದಾರ್ (ರಾಯಚೂರು)– ಎಸ್‌.ಟಿ. ಮೋರ್ಚಾ
  • ಮುಜ್ಹಾಮಿಲ್ ಬಾಬು (ಬೆಂಗಳೂರು)– ಅಲ್ಪಸಂಖ್ಯಾತ ಮೋರ್ಚಾ

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

ದಾವಣಗೆರೆ

Advertisement
Advertisement Enter ad code here

Title

To Top