Connect with us

Dvgsuddi Kannada | online news portal | Kannada news online

ಶ್ರೀ ಗುರು ರಾಘವೇಂದ್ರ ಸ್ವಾಮಿಯ ಅನುಗ್ರಹದಿಂದ ಗುರುವಾರದ ರಾಶಿ ಭವಿಷ್ಯ ನೋಡಿ..

ಜ್ಯೋತಿಷ್ಯ

ಶ್ರೀ ಗುರು ರಾಘವೇಂದ್ರ ಸ್ವಾಮಿಯ ಅನುಗ್ರಹದಿಂದ ಗುರುವಾರದ ರಾಶಿ ಭವಿಷ್ಯ ನೋಡಿ..

🌻ಶ್ರೀಗುರು ರಾಘವೇಂದ್ರ🌻 ಸ್ವಾಮಿಯ, ಅನುಗ್ರಹದಿಂದ ದ್ವಾದಶ ರಾಶಿಗಳ ಫಲಾಫಲ ತಿಳಿಯೋಣ.ಮಹೋನ್ನತ ಬಲಿಷ್ಠ ಪೂಜ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳು ಏನೇ ಇರಲಿ ಎಷ್ಟೇ ಕಠಿಣ ವಿರಲಿ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುವರು.
ವಿದ್ಯೆ, ಉದ್ಯೋಗ, ವಿದೇಶ ಪ್ರವಾಸ, ಆರೋಗ್ಯ, ಸಂತಾನ, ದಾಂಪತ್ಯ, ಮದುವೆ, ಹಣಕಾಸು, ಪ್ರೇಮ ವಿಚಾರ, ಇನ್ನಿತರ ಗುಪ್ತ ಕಠಿಣ ಸಮಸ್ಯೆಗಳಿಗೆ ಮುಖ್ಯಪ್ರಾಣದೇವರ ಕೃಪಾಕಟಾಕ್ಷದಿಂದ ಪರಿಹಾರ ಶತಸಿದ್ಧ.
ಪಂಡಿತ್ ಸೋಮಶೇಖರ್B.sc ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ.9353488403

🌻ಮೇಷ ರಾಶಿ🌻
ಮೇಲುವರ್ಗದ ಗುತ್ತಿಗೆದಾರರಿಗೆ ಟೆಂಡರ್ ಮೂಲಕ ಗುತ್ತಿಗೆ ಪಡೆಯುವ ಅವಕಾಶ ಮದ್ಯಸ್ತಿಕೆ ಜನರಿಂದ ವಂಚಿತಗೊಳ್ಳುವುದು. ಕೃಷಿಕರಿಗೆ ಕೃಷಿ ಜಮೀನು ವ್ಯಾಪಾರದಲ್ಲಿ, ತೊಂದರೆಗಳು ಬರುವವು. ಅಕ್ಕ ಪಕ್ಕದ ಹೊಲದ ಮಾಲೀಕರ ಕಡೆಯಿಂದ ಮನಸ್ತಾಪವಾಗುವ ಸಾಧ್ಯತೆ ಇದೆ. ದೈನಂದಿನ ಕೆಲಸಗಳು ಯಶಸ್ವಿಯಾಗಲು ಹರಸಾಹಸ ಮಾಡುವಿರಿ. ಕುಟುಂಬದಲ್ಲಿ ತಾವು ಯಾರ ಮೇಲೆ ದೌರ್ಜನ್ಯ ಮಾಡಬಾರದು. ಪತ್ನಿಯು ತವರು ಮನೆಗೆ ಹೋಗುವ ಸಾಧ್ಯತೆ ಇದೆ. ನಿಮ್ಮ ಪ್ರಿಯತಮೆ ಅಥವಾ ಪ್ರಿಯತಮ ಮನೆ ಕಡೆಯಿಂದ ವಕ್ರದೃಷ್ಟಿ ಬೀಳುವ ಸಾಧ್ಯತೆ ಇದೆ. ತಮಗೆ ತುಂಬಾ ಆತ್ಮೀಯ ಇದ್ದವ್ಯಕ್ತಿ ಈಗ ದೂರ ಸರಿಯುವುದರಿಂದ ಮನಸ್ತಾಪವಾಗುವುದು. ಹೊಸ ವಾಹನ ಖರೀದಿ ಚಿಂತನೆ ಯಶಸ್ಸು. ಮಕ್ಕಳ ಸಂತಾನದ ಚಿಂತನೆ ತಮಗೆ ಕಾಡಲಿದೆ. ಎಷ್ಟೇ ವೈದ್ಯರ ಸಲಹೆ ಪಡೆದು ಕೊಂಡರು ಸಂತಾನ ನಿರೀಕ್ಷಣೆ ಸಮಸ್ಯೆ ಕಾಡಲಿದೆ. ಮಗನ ನಡವಳಿಕೆ ತಮಗೆ ಮನಸ್ತಾಪ ವಾಗುವುದು. ಕುಟುಂಬದ ಸದಸ್ಯರು ಒಬ್ಬರಿಗೊಬ್ಬರು ಜಿದ್ದಿ ಇಂದ ಕಲಹಗಳು ಸೃಷ್ಟಿಯಾಗಲಿವೆ. ಮನೆ ಕಟ್ಟಡ ಅರ್ಧಕ್ಕೆ ನಿಲ್ಲುವುದು. ಸಾಲದ ಸಮಸ್ಯೆ ಚಿಂತನೆ ಕಾಡಲಿದೆ.
ಪಂಡಿತ್ ಸೋಮಶೇಖರ್B.Sc
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ
9353488403

🌻 ವೃಷಭ ರಾಶಿ🌻

ಫೈನಾನ್ಸಿಯಲ್ ಬ್ಯುಸಿನೆಸ್ ಮಾಡುವಂಥವರು ಉತ್ತಮ ಲಾಭ ಸಿಗಲಿದೆ. ಪೆಂಡಿಂಗ್ ಇರುವ ಎಲ್ಲಾ ಕೆಲಸಗಳು ಯಶಸ್ಸು ಕಾಣುವಿರಿ. ಮನೆಗೆ ಬೇಕಾಗುವ ಉಪಕರಣಗಳ ಖರೀದಿ ಸಾಧ್ಯತೆ.

ಧನಲಾಭ ಉತ್ತಮವಾಗಿದೆ. ದಿನಸಿ, ಸಗಟು ವ್ಯಾಪಾರಗಳಿಗೆ ಒಳ್ಳೆಯ ವ್ಯಾಪಾರ ಇರುತ್ತದೆ. ಹೋಟೆಲ್ ವ್ಯಾಪಾರಸ್ಥರಿಗೆ ಲಾಭದಾಯಕವಾಗಿದೆ. ಹೊಸ ಉದ್ಯಮ ಪ್ರಾರಂಭಿಸುವ ಬಗ್ಗೆ ಚಿಂತನೆ ಮಾಡುವಿರಿ. ಅವಿವಾಹಿತರಿಗೆ ಮದುವೆ ಕೂಡಿ ಬರುವ ಸಾಧ್ಯತೆ ಇದೆ. ವಾಹನ ಖರೀದಿಸುವ ಚಿಂತನೆ ಮಾಡುವಿರಿ. ಬಂಧುವರ್ಗದೊಡನೆ ಹಣದ ವ್ಯವಹಾರ ಮಾಡಬೇಡಿ. ಲೇವಾದೇವಿ ವ್ಯವಹಾರಸ್ಥರಿಗೆ ಉತ್ತಮ ಧನಲಾಭವಿದೆ ವಾಗಲಿದೆ. ಭೂಮಿ ಕ್ರಯಾ ಮತ್ತು ವಿಕ್ರಯ ಮಾಡುವಿರಿ.
ಪಂಡಿತ್ ಸೋಮಶೇಖರ್B.sc
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ
9353488403

🌻ಮಿಥುನ ರಾಶಿ🌻
ಉದ್ಯೋಗ ಹುಡುಕಾಟದಲ್ಲಿ ಸಮಯ ವ್ಯರ್ಥವಾಗುವುದು. ಹೈನುಗಾರಿಕೆ ಕುರಿ ಸಾಕಾಣಿಕೆ ಕೋಳಿ ಸಾಕಾಣಿಕೆ ಮಾಡುವಂತ ಉದ್ಯಮದಾರರಿಗೆ ಲಾಭದಾಯಕವಾಗಲಿದೆ. ತಮ್ಮ ಮೇಲೆ ಜನರ ಕಣ್ಣು ತುಂಬಾ ವಕ್ರದೃಷ್ಟಿ ಇದೆ. ವಿರೋಧಿಗಳ ಸಂಖ್ಯೆ ಹೆಚ್ಚಾಗುವುದು. ಸಣ್ಣ ಪುಟ್ಟ ವಿಷಯಕ್ಕೆ ಮನಸ್ತಾಪ ವಾಗಲಿದೆ. ನಾಲ್ಕು ಚಕ್ರದ ವಾಹನ ಖರೀದಿಸುವ ಚಿಂತನೆ ಮಾಡುವಿರಿ. ಹಳೆಯ ಮನೆ ಅಥವಾ ಅಂಗಡಿ ನವೀಕರಣ ಮಾಡುವ ಸಾಧ್ಯತೆ ಇದೆ. ತಮಗೆ ಎಲ್ಲಾ ಇದ್ದರೂ ಕೂಡ ಮನಸ್ಸಿಗೆ ಸಮಾಧಾನ ಇಲ್ಲದ ಹಾಗೆ ನರಳುವಿರಿ. ಮಕ್ಕಳ ಮದುವೆ ಚಿಂತನೆ. ತಾವು ಖರೀದಿಸಿರುವ ಸೈಟಿನ ಸಮಸ್ಯೆ ಕಾಡಲಿದೆ. ನೀವು ಮಾಡುವಂತಹ ಉದ್ಯೋಗದ ಜಾಗದಲ್ಲಿ ತಮ್ಮ ನಿಂದನೆ ಹಾಗೂ ತಮ್ಮ ವಿರೋಧ ವ್ಯಕ್ತಪಡಿಸುತ್ತಾರೆ. ಆ ಜಾಗದಲ್ಲಿ ತಾವು ಏಕಾಂಗಿಯಾಗಿ ಕೆಲಸ ಮಾಡುವ ಸಾಧ್ಯತೆ. ಯಾರೋ ಮಾಡಿರುವಂತ ಅಪವಾದಕ್ಕೆ ಗುರಿಯಾಗುವಿರಿ.
ಪಂಡಿತ್ ಸೋಮಶೇಖರ್B.Sc
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ
9353488403

🌻ಕಟಕ ರಾಶಿ🌻
ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆವಾಗಲಿದೆ. ಹಣಕಾಸಿನ ವ್ಯವಹಾರದಲ್ಲಿ ಮಂದ ಪ್ರಗತಿ ಕಾಣಲಿದೆ. ಬಾಕಿ ಇರುವ ಹಣ ಕೈ ಸೇರಲಿದೆ. ಹೊಸ ಉದ್ಯಮ ಪ್ರಾರಂಭಿಸುವ ಚಿಂತನೆ ಮಾಡುವಿರಿ. ಆತ್ಮೀಯರ ಸಹಾಯದಿಂದ ಹಣ ಸಿಗಲಿದೆ. ಕುಟುಂಬದ ಸದಸ್ಯರೊಡನೆ ಸೇರಿ ಪ್ರವಾಸ ಕೈಗೊಳ್ಳುವಿರಿ. ಪ್ರೀತಿಸಿ ಮದುವೆ ಆದವರಿಗೆ ತೊಂದರೆಗಳು ಎದುರಿಸಿಲಿದ್ದೀರಿ. ಅಕ್ಕಪಕ್ಕದ ಹೊಲ ಅಥವಾ ಅಕ್ಕಪಕ್ಕದ ಮನೆ ಕಡೆಯವರಿಂದ ಮನಸ್ತಾಪವಾಗುವ ಸಾಧ್ಯತೆ ಇದೆ. ವಿರೋಧಿಗಳ ಆಗುವ ಸಾಧ್ಯತೆ ಇದೆ. ತಮ್ಮ ಉನ್ನತಿ ಯಾರಿಗೂ ಸಹಿಸಿಕೊಳ್ಳೋಕೆ ಆಗುವುದಿಲ್ಲ. ಹೊಟ್ಟೆಕಿಚ್ಚಿನಿಂದ ಕಾಲುಕೆರೆದು ಜಗಳಕ್ಕೆ ಬರುವ ಸಾಧ್ಯತೆ ಇದೆ. ತಾವು ಸಮಾಧಾನ ವಾಗಿದ್ದರೆ ಒಳಿತು. ಮಗಳ ಸಂಸಾರದ ಚಿಂತನೆ ತಮಗೆ ಕಾಡಲಿದೆ. ಅಳಿಯನ ಪ್ರೇಮ ಮತ್ತು ವಿಶ್ವಾಸ ನಿಮಗೆ ದೂರವಾಗುವುದು.
ಪಂಡಿತ್ ಸೋಮಶೇಖರ್B.Sc
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ
9353488403

🌻 ಸಿಂಹ ರಾಶಿ 🌻

ಹೈನುಗಾರಿಕೆ ಉದ್ಯಮ ಪ್ರಾರಂಭಿಸುವ ಚಿಂತನೆ ಯಶಸ್ಸು. ಆತ್ಮೀಯ ಬಂಧುಗಳಿಂದ ಹಣಕಾಸಿನ ಸಮಸ್ಯೆ ನಿವಾರಣೆಯಾಗಲಿದೆ ಪ್ರಯತ್ನ ಮಾಡಿ. ಮಿತ್ರವರ್ಗದಿಂದ ನಿಮಗೆ ಧನ ಸಹಾಯ. ನಿಮಗೆ ಎದೆನೋವು ಉದರ ದೋಷ ಸಮಸ್ಯೆ ಕಾಡಲಿದೆ. ಮಕ್ಕಳ ಭವಿಷ್ಯದ ಚಿಂತನೆ. ವಿಚ್ಛೇದನದ ಹೆಣ್ಣುಮಕ್ಕಳ ಮರುವಿವಾಹ ಯಶಸ್ಸು. ಉದ್ಯೋಗ ಹುಡುಕಾಟ ಮಾಡುವವರಿಗೆ ಸಿಹಿಸುದ್ದಿ. ಪ್ರೀತಿ ಪ್ರೇಮಪ್ರಕರಣ ತಮಗೆ ಮುಳ್ಳ್ ಆಗಲಿದೆ.
ತಾವು ಎಷ್ಟೇ ಕಾಳಜಿ ಮಾಡಿದರು ಅವರು ವಿರೋಧ ವ್ಯಕ್ತಪಡಿಸುತ್ತಾರೆ. ಎಲ್ಲರ ಕಷ್ಟಕ್ಕೆ ತಾವು ಸಹಾಯ ಮಾಡುವಿರಿ. ಗೃಹ ಕಟ್ಟಡದ ಬಗ್ಗೆ ಚಿಂತನೆ ಮಾಡುವಿರಿ. ಹೊಸ ಜಮೀನು ಅಥವಾ ಹೊಸ ನಿವೇಶನ ಖರೀದಿಸುವ ಬಗ್ಗೆ ಚಿಂತನೆ ಮಾಡುವಿರಿ. ಹೊಸ ಉದ್ಯಮ ಪ್ರಾರಂಭಿಸುವ ಬಗ್ಗೆ ಚಿಂತನೆ ಮಾಡುವಿರಿ. ತುಂಬಾ ದಿನದಿಂದ ಕಾಡುವ ಸಮಸ್ಯೆ, ಇಂದು ಬಗೆಹರಿಯುವ ಸಾಧ್ಯತೆ ಇದೆ. ತಮ್ಮ ಆಶ್ರಯದಾತರು ತಮಗೆ ವಿರೋಧಿಸುವರು. ಬಟ್ಟೆ ವ್ಯಾಪಾರಸ್ಥರು, ದಿನಸಿ ವ್ಯಾಪಾರಸ್ಥರು, ಲೋಹ ವ್ಯಾಪಾರಸ್ಥರು, ಆರ್ಥಿಕವಾಗಿ ಉತ್ತಮ ರೀತಿಯಲ್ಲಿ ಪ್ರಗತಿ. ನಾಲ್ಕು ಚಕ್ರದ ವಾಹನ ಖರೀದಿಸುವ ಚಿಂತನೆ ಮಾಡುವಿರಿ. ಅರ್ಧಕ್ಕೆ ನಿಲ್ಲಿಸಿರುವ ಗೃಹ ಕಟ್ಟಡ ಪತ್ನಿಯ ಸಹಾಯದಿಂದ ಸಂಪೂರ್ಣಗೊಳ್ಳುವ ಸಾಧ್ಯತೆ ಇದೆ.
ಪಂಡಿತ್ ಸೋಮಶೇಖರ್B.Sc
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ
9353488403

🌻ಕನ್ಯಾ ರಾಶಿ🌻

ಜಮೀನು ಖರೀದಿ ಸಾಧ್ಯತೆ. ಪಿತ್ರಾರ್ಜಿತ ಆಸ್ತಿಯಲ್ಲಿ ಗೊಂದಲ ನಿವಾರಣೆ ಯಾಗುವ ಸಂಭವ. ಆತ್ಮೀಯ ಸ್ತ್ರೀ-ಪುರುಷರ ಕಡೆಯಿಂದ ತೊಂದರೆ. ಹೊಸ ವಾಹನ ಖರೀದಿ. ದೂರದ ಪ್ರಯಾಣ ಯಶಸ್ಸು. ಚಿನ್ನಾಭರಣ ಖರೀದಿಸುವ ಸಾಧ್ಯತೆ. ಎಲ್ಲಾ ದೇವರು ತಮಗೆ ಕೊಟ್ಟಿದ್ದರು ಮನಸ್ಸಿಗೆ ನೆಮ್ಮದಿ ಇಲ್ಲ.
ಬಹುದಿನದ ಬೇಡಿಕೆ ಇಂದು ನೆರವೇರುವ ಸಾಧ್ಯತೆ ಇದೆ. ಗೃಹ ನಿರ್ಮಾಣ ಮಾಡುವ ಚಿಂತನೆ ಮಾಡುವಿರಿ. ತಮಗೆ ಹಣದ ಸಹಾಯ ಸಿಗಲಿದೆ. ಹೊಸ ಆವಿಷ್ಕಾರಕ್ಕೆ ಕೈ ಹಾಕುವಿರಿ. ಮೊದಲ ಪ್ರಯತ್ನದಲ್ಲಿ ಯಶಸ್ಸು ಸಿಗಲಿದೆ. ಟ್ರಾನ್ಸ್ಪೋರ್ಟ್ ವ್ಯಾಪರಸ್ಥರಿಗೆ ನಷ್ಟ. ಅವಿವಾಹಿತರ ಮದುವೆ ಬಗ್ಗೆ ಚಿಂತನೆ ಮಾಡುವಿರಿ. ದೇವಸ್ಥಾನದ ಪ್ರತಿಷ್ಠಾಪನ ಬಗ್ಗೆ ಸಮಾಲೋಚನೆ ಮಾಡುವ ಸಾಧ್ಯತೆ ಇದೆ. ಕೃಷಿಕರಿಗೆ ಉತ್ತಮ ಧನಲಾಭವಾಗಲಿದೆ. ಬಟ್ಟೆ, ದಿನಸಿ, ಕಬ್ಬಿಣ, ಕಲ್ಲು, ಸಿಮೆಂಟು, ಕಬ್ಬಿಣ, ವ್ಯಾಪಾರಸ್ಥರಿಗೆ ಒಳ್ಳೆಯ ಧನ ಲಾಭವಾಗಲಿದೆ. ಹೊಸ ಉದ್ಯಮ ಪ್ರಾರಂಭಿಸುವ ಬಗ್ಗೆ ಚಿಂತನೆ ಮಾಡುವಿರಿ. ಪ್ರೀತಿಸಿ ಮದುವೆಯಾದವರು ತುಂಬಾ ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ. ಇಂದು ತಾವು ಹಿರಿಯರ ಮನಸನ್ನ ಗೆಲ್ಲುವಿರಿ. ಸಮಾಜದಿಂದ ತಮಗೆ ಒಳ್ಳೆಯ ಪ್ರಶಂಸೆ ಸಿಗಲಿದೆ.
ಪಂಡಿತ್ ಸೋಮಶೇಖರ್B.sc
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ
9353488403

🌻ತುಲಾ ರಾಶಿ🌻

ಹಣಕಾಸಿನಲ್ಲಿ ತೀವ್ರ ಸಂಕಟ. ಹೊಸ ಉದ್ಯಮ ಮಾಡುವ ಚಿಂತನೆ. ಉದ್ಯೋಗದವರು ಎಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಅದರಲ್ಲಿ ಮುಂದುವರೆಯಿರಿ. ಮಕ್ಕಳ ಸಂತಾನ ಫಲ ನಿರೀಕ್ಷಣೆ. ಎಷ್ಟೇ ವೈದ್ಯರ ಸಲಹೆ ಪಡೆದುಕೊಂಡರು ಆರೋಗ್ಯದಲ್ಲಿ ಏರುಪೇರು.
ಪತಿ ಪತ್ನಿಯ ಮಧ್ಯೆ ಮನಸ್ತಾಪವಾಗಲಿದೆ. ವಿಚ್ಛೇದನ ಬಯಸುವವರ ಮನಸ್ಸು ಪರಿವರ್ತನೆಯಾಗಿ ಕೂಡಿ ಬಾಳುವುದು ಮನಸ್ಸಿಗೆ ಬರುತ್ತದೆ. ಪ್ರೀತಿಸಿ ಮದುವೆಯಾದವರು ನೆಮ್ಮದಿಯ ಜೀವನ ನಡೆಸುವಾಗ ನಿಮ್ಮ ಕುಟುಂಬದವರಿಂದ ವಿರೋಧ ವ್ಯಕ್ತಪಡಿಸುತ್ತಾರೆ. ವ್ಯಾಪಾರಸ್ಥರಿಗೆ ನಷ್ಟ. ಕೃಷಿಕರಿಗೆ ಕೊಂಚ ನೆಮ್ಮದಿ ಸಿಗಲಿದೆ. ಜಮೀನಲ್ಲಿ ಹೊಸ ಚಟುವಟಿಕೆ ಪ್ರಾರಂಭಿಸುವ ಚಿಂತನೆ ಮಾಡುವಿರಿ. ವಾಹನ ಸವಾರ ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕು. ಬೇಜವಾಬ್ದಾರಿತವಾಗಿ ಹೇಳಿಕೆ ನೀಡಬಾರದು ಅದು ನಿಮಗೆ ಕಂಟಕವಾಗುವುದು. ಯಾರಿಗೂ ತಮಾಷೆ ಮಾಡಬೇಡಿ, ಅದು ನಿಮಗೆ ಮುಳ್ಳಾಗುವಬಹುದು. ಪ್ರೀತಿ-ಪ್ರೇಮ ಸರಸ-ಸಲ್ಲಾಪ ಗಳಿಂದ ಮನಸ್ತಾಪ. ಪ್ರೇಮಿಗಳು ಒಬ್ಬರಿಗೊಬ್ಬರು ದೂರಸರಿವ ಸಂಭವ.
ಪಂಡಿತ್ ಸೋಮಶೇಖರ್B.Sc
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ
9353488403

🌻ವೃಚಿಕ ರಾಶಿ🌻

ಹೊಸ ವಾಹನ ಖರೀದಿಸುವ ಚಿಂತನೆ ಯಶಸ್ಸು. ಅಕ್ಕಪಕ್ಕದ ಜಾಗ ಮತ್ತು ಅಕ್ಕಪಕ್ಕದ ಹೊಲದ ಮಾಲೀಕರ ಕಡೆಯಿಂದ ವೈರಾಗ್ಯ ಸೃಷ್ಟಿಯಾಗಿ ಕಾದಾಟ ಸಂಭವಿಸುತ್ತದೆ. ನಿಮ್ಮ ಹಿತೈಷಿಗಳಿಂದ ತೊಂದರೆ. ಶತ್ರುಗಳಿಂದ ಎಚ್ಚರವಹಿಸಿ.
ಗೃಹನಿರ್ಮಾಣ ಕೈಗೊಳ್ಳುವಿರಿ. ಬಾಕಿ ಹಣ ವಸೂಲಾತಿ ಆಗುವುದು. ನಿವೇಶನ ಅಥವಾ ಜಮೀನು ಖರೀದಿಸುವ, ಚಿಂತನೆ ಮಾಡುವಿರಿ. ಜಮೀನಿನಲ್ಲಿ ಹನಿ ನೀರಾವರಿ ಮಾಡಿಸಲು ಚಿಂತನೆ ಮಾಡುವಿರಿ. ಹಣ್ಣು ಹಂಪಲ ಸಸಿಗಳು, ತೆಂಗಿನ ಸಸಿಗಳು ನೆಡಲು ಪ್ರಯತ್ನಿಸುವಿರಿ. ಸ್ನೇಹಿತರ ಕಡೆಯಿಂದ ಹಣದ ಸಹಾಯ ಸಿಗಲಿದೆ. ಪತ್ನಿ-ಮಕ್ಕಳ ಸಹಕಾರ ತಮಗೆ ಸಿಗಲಿದೆ. ಆರೋಗ್ಯದಲ್ಲಿ ಏರುಪೇರು ಆಗುವ ಸಾಧ್ಯತೆ ಇದೆ ಜಾಗೃತಿ ವಹಿಸಿ. ಪ್ರೀತಿಸಿ ಮದುವೆಯಾದವರು ಗೋಳಾಟ ಅನುಭವಿಸುವರು. ಏಕಾಂಗಿ ಹೋರಾಟ ನಿಮ್ಮದು.
ಪಂಡಿತ್ ಸೋಮಶೇಖರ್B.Sc
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ
9353488403

🌻ಧನಸ್ಸು ರಾಶಿ🌻

ಮನೆ ಕಟ್ಟುವ ವಿಚಾರ ಪತ್ನಿಯ ಸಹಾಯದಿಂದ ನೆರವೇರಲಿದೆ. ಪತ್ನಿಯ ಸಹಾಯದಿಂದ ಹಣಕಾಸಿನ ಸಮಸ್ಯೆ ನಿವಾರಣೆಯಾಗಲಿದೆ. ಮಾತಾಪಿತೃ ಆರೋಗ್ಯದಲ್ಲಿ ಶಸ್ತ್ರಚಿಕಿತ್ಸೆ ಸಂಭವ.
ಕೃಷಿಕರಿಗೆ ಉತ್ತಮ ಧನಲಾಭವಾಗುವ ದಿನವಾಗಿದೆ. ಟೆಂಡರಗಳು ಸಿಗುವ ಸಾಧ್ಯತೆ ಇದೆ. ಬಾಕಿ ಇರುವ ಕೆಲಸ ಕಾರ್ಯಗಳು ಇಂದು ಯಶಸ್ವಿಯಾಗಲಿವೆ. ನವದಂಪತಿಗಳಿಗೆ ಸಂತಾನದ ಸಿಹಿಸುದ್ದಿ ಕೇಳುವಿರಿ. ತುಂಬಾ ದಿನದಿಂದ ಪೆಂಡಿಂಗ್ ಇರುವ ಕೆಲಸ ,ಇಂದು ಯಶಸ್ವಿಯಾಗಲಿದೆ. ಮಧ್ಯಸ್ಥಿಕೆ ಜನರಿಂದ ಅವಮಾನವಾಗುವ ಸಾಧ್ಯತೆ ಇದೆ ಜಾಗ್ರತೆವಹಿಸಿ. ಮಕ್ಕಳಿಂದ ಮನಸ್ತಾಪವಾಗಲಿದೆ. ಬಂಧು ಬಳಗ ತಮ್ಮ ಕಷ್ಟಕ್ಕೆ ಬರಲಾರರು. ಆಸ್ತಿ ಖರೀದಿ ಮನೆ ಕಟ್ಟಡ ವಿಳಂಬವಾಗುವುದು. ವಿನಾಕಾರಣ ಬೇಸರದ ಸಂಗತಿಗಳು ಅನುಭವಿಸುವಿರಿ. ಮೇಲಿಂದ ಮೇಲೆ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ ಜಾಗ್ರತೆವಹಿಸಿ.
ಪಂಡಿತ್ ಸೋಮಶೇಖರ್B.Sc
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ
9353488403

🌻ಮಕರ ರಾಶಿ🌻

ಮಗನ ನಡೆವಳಿಕೆ ತಮಗೆ ತುಂಬಾ ಬೇಸರ ತರಲಿದೆ. ಮಗಳ ವಿವಾಹದ ಚಿಂತನೆ. ಮಕ್ಕಳ ಸಂತಾನದ ಫಲ ನಿರೀಕ್ಷಣೆ ಮಾಡುವಿರಿ ಮತ್ತು ಅದರ ಜೊತೆಗೆ ಚಿಂತನೆ. ತಮಗೆ ಆರೋಗ್ಯದ ಸಮಸ್ಯೆ ಎದೆನೋವು, ಉದರ ದೋಷ, ಮಸ್ತಕ ದೋಷ ಕಾಣಲಿದೆ.
ವೈಯಕ್ತಿಕ ಕೆಲಸಕಾರ್ಯಗಳಲ್ಲಿ ಪ್ರಗತಿ ಕಾಣಲಿದೆ. ಪಾಲುದಾರಿಕೆ ಉದ್ಯಮದಲ್ಲಿ ನಷ್ಟವಾಗಲಿದೆ. ತಾವು ಸ್ವತಂತ್ರವಾದ ಉದ್ಯಮ ಪ್ರಾರಂಭಿಸಲು ಚಿಂತನೆ ಮಾಡುವಿರಿ. ಮಕ್ಕಳ ವಿವಾಹದ ಬಗ್ಗೆ ಚಿಂತಿಸುವರಿ. ದೂರದ ಪ್ರಯಾಣ ಮಾಡುವಿರಿ. ತೀರ್ಥಯಾತ್ರೆ ಕೈಗೊಳ್ಳುವ ಸಾಧ್ಯತೆ ಇದೆ. ಜಮೀನಲ್ಲಿ ಹೊಸ ಕೃಷಿ ಉತ್ಪನ್ನ ಚಟುವಟಿಕೆಗಳು ಮಾಡುವಿರಿ. ನೌಕರರಿಗೆ ಬಡ್ತಿ ಮತ್ತು ಸ್ಥಾನಪಲ್ಲಟ ಆಗುವ ಸಾಧ್ಯತೆ ಇದೆ. ಉದ್ಯೋಗ ಹುಡುಕುವವರಿಗೆ ಸ್ನೇಹಿತರ ಕಡೆಯಿಂದ ಸಹಾಯ ಸಿಗಲಿದೆ. ಹೊಸ ವಾಹನ ಖರೀದಿ ಬಗ್ಗೆ ಚಿಂತನೆ ಮಾಡುವಿರಿ. ನಿವೇಶನದಲ್ಲಿ ಮನೆ ಕಟ್ಟುವ ತಯಾರಿ ನಡೆಯಲಿದೆ.
ಪಂಡಿತ್ ಸೋಮಶೇಖರ್B.sc
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ
9353488403

🌻ಕುಂಭ ರಾಶಿ🌻
ಪತಿ-ಪತ್ನಿ ವಿರಸ. ಕುಟುಂಬದಲ್ಲಿ ಎಲ್ಲರ ವಿರೋಧ. ಕುಟುಂಬದಲ್ಲಿ ಅಶಾಂತಿ. ಹಣಕಾಸಿನಲ್ಲಿ ಒತ್ತಡ. ಬೀಗರ ಕಡೆಯಿಂದ ಮನಸ್ತಾಪ. ನಿಮ್ಮ ಕುಟುಂಬಕ್ಕೆ ಹೊಸ ಸದಸ್ಯರು ಸೇರ್ಪಡೆಯಾಗಲಿದ್ದಾರೆ. ಜಮೀನಿನಲ್ಲಿ ಹೊಸ ಚಟುವಟಿಕೆ ಮಾಡಲು ಚಿಂತನೆ. ಪದೇ ಪದೇ ವಾಹನ ಗಂಡಾಂತರ ಎದುರಿಸುವಿರಿ. ಟ್ರಾನ್ಸ್ಪೋರ್ಟ್ ಬಿಜಿನೆಸ್ ಮಾಡುವವರು ಪದೇಪದೇ ವಾಹನ ರಿಪೇರಿ ಬರುವುದು. ಸಾಲಗಾರರಿಂದ ಕಿರುಕುಳ. ಹಳೆಯ ವೈಷಮ್ಯ ಮರು ಸೃಷ್ಟಿಯಾಗುವುದು. ಯಾರೋ ಮಾಡಿರುವಂತ ಅಪವಾದ, ತಮ್ಮ ಮೇಲೆ ಬಂದು ಅಪಮಾನವಾಗುವ ಸಾಧ್ಯತೆ ಇದೆ. ದೂರದ ಪ್ರಯಾಣ ಬೇಡ. ವಾಹನ ಚಲಿಸುವಾಗ ಜಾಗ್ರತೆ ವಹಿಸಿ. ಅಕ್ಕಪಕ್ಕದವರ ಜನರಿಂದ ವಕ್ರದೃಷ್ಟಿ. ಆರೋಗ್ಯದಲ್ಲಿ ಏರುಪೇರು ಜಾಗೃತೆ ವಹಿಸಿ.
ಪಂಡಿತ್ ಸೋಮಶೇಖರ್B.Sc
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ
9353488403

🌻ಮೀನ ರಾಶಿ🌻

ಅತ್ತೆ-ಸೊಸೆ ಕಲಹ ನಿರಂತರವಾಗಿರುವುದು. ಅಳಿಯನ ನಡುವಳಿಕೆ ತಮಗೆ ಬೇಸರ. ಮಗಳ ಸಂತಾನದ ಬಗ್ಗೆ ಚಿಂತನೆ.
ಸರ್ಕಾರಿ ಕೆಲಸ ಕಾರ್ಯಗಳು ವಿಳಂಬವಾಗುವುದು. ತಮ್ಮ ಕಷ್ಟವೇ ತಮಗೆ ಸಂಜೀವಿನಿ ಯಾಗುವುದು. ಧನಲಾಭದ ಎಲ್ಲ ದಾರಿ ನಿಮ್ಮ ಪಾಲಿಗೆ ವಿಳಂಬವಾಗುವುದು. ಮನೆಗೆ ಯಂತ್ರೋಪಕರಣಗಳ ಖರೀದಿ ವಿಳಂಬವಾಗುವುದು. ನಿವೇಶನದಲ್ಲಿ ಮನೆ ಕಟ್ಟುವುದು ವಿಳಂಬವಾಗುವುದು. ಪ್ರೀತಿಸಿ ಮದುವೆಯಾದವರಿಗೆ, ಸಮಸ್ಯೆಗಳ ಸುರಿಮಳೆ ಎದುರಿಸುವಿರಿ. ಮಧ್ಯಸ್ಥಿಕೆ ಜನರಿಂದ ಅವಮಾನ. ವಿನಾಕಾರಣ ತಮ್ಮ ಜೊತೆ ಜಗಳ ಸೃಷ್ಟಿಯಾಗುವುದು. ಶಾರೀರಿಕ ಸಮಸ್ಯೆಯಾಗಲಿದೆ.
ಪಂಡಿತ್ ಸೋಮಶೇಖರ್B.Sc
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ
9353488403

🌻 ಸೋಮಶೇಖರ್B.Sc ಜ್ಯೋತಿಷ್ಯ ಪಂಡಿತರು, ವಾಸ್ತು ಶಾಸ್ತ್ರ ಸಲಹೆಗಾರರು, ಹಾಗೂ ಸಂಖ್ಯಾಶಾಸ್ತ್ರ ಸಲಹೆಗಾರರು ಸಂಪರ್ಕಿಸುವ ಮೊಬೈಲ್ ಸಂಖ್ಯೆ- 9353488403

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಜ್ಯೋತಿಷ್ಯ

To Top