Connect with us

Dvgsuddi Kannada | online news portal | Kannada news online

ಗ್ರಾಮಸ್ಥರಿಂದ ಪೊಲೀಸಪ್ಪನಿಗೆ ಧರ್ಮದೇಟು, ಅಷ್ಟಕ್ಕೂ ಏಟು ಯಾಕೆ ಬಿತ್ತು ಗೊತ್ತಾ

ದಾವಣಗೆರೆ

ಗ್ರಾಮಸ್ಥರಿಂದ ಪೊಲೀಸಪ್ಪನಿಗೆ ಧರ್ಮದೇಟು, ಅಷ್ಟಕ್ಕೂ ಏಟು ಯಾಕೆ ಬಿತ್ತು ಗೊತ್ತಾ

ಡಿವಿಜಿ ಸುದ್ದಿ.ಕಾಂ, ದಾವಣಗೆರೆ : ಸಾಮಾನ್ಯವಾಗಿ ಧರ್ಮದೇಟು ಬೀಳುವುದು ಕಳ್ಳರಿಗೆ. ಆದ್ರೆ, ಇಲ್ಲೊಂದು ವಿಶೇಷ ಘಟನೆ ನಡೆದಿದೆ. ಆತ ಹೇಳಿಕೊಳ್ಳಕೆ ಪೊಲೀಸ್. ಆತ ಮಾಡಿರೋ ಕೆಲಸ ಕೇಳಿದ್ರೆ ನೀವು ಕೂಡ ಒಂದು ಏಟು ಹಾಕತ್ತಿದ್ದರೆನೋ…

ಹೌದು, ಅಣೆಬರಹ ಸರಿ ಇಲ್ಲದಾಗ ಏನು ಆಗುತ್ತೋ ಯಾರಿಗೆ ಗೊತ್ತಾಗಲ್ಲ. ದಾವಣಗೆರೆ ಎಎಸ್ಐ ಆಗಿರುವ ಓಬಳೇಶ್ ಮಾಯಕೊಂಡ ಗಣೇಶ ವಿಸರ್ಜನೆ ಬಂದೋಬಸ್ತ್ ಗೆ ಹೋಗಿ, ತಾನೇ ಜನರಿಂದ ಧರ್ಮದೇಟು ತಿಂದಿದ್ದಾನೆ.

ಅನೈತಿಕ ಸಂಬಂಧದ ಆರೋಪ ಹಿನ್ನೆಲೆ ಎಎಸ್ಐ ಗೆ ಗ್ರಾಮಸ್ಥರಿಂದ ಧರ್ಮದೇಟು ಕೊಟ್ಟಿದ್ದಾರೆ. ಈತ ಮೊದಲು ಮಾಯಕೊಂಡದಲ್ಲಿ ಕೆಲಸ ನಿರ್ವಹಿಸುತ್ತಿದ್ದ. ಆದರೀಗ ದಾವಣಗೆರೆಯಲ್ಲಿ ಎಎಸ್ಐ ಆಗಿರುವ ಓಬಳೇಶ್, ಗಣೇಶ ವಿಸರ್ಜನೆ ಬಂದೋಬಸ್ತ್ ಹೋಗಿದ್ದಾಗ ಮತ್ತೆ ತನ್ನ ಹಳೆಯ ಚಾಳಿ ತೋರಿಸಲು ಹೋದಾಗ ಸ್ಥಳೀಯರು ಹಿಗ್ಗಾ‌ಮುಗ್ಗಾ ತಳಿಸಿ, ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.

mayakonda police 14

ಗಲಾಟೆ ಜೋರು ಆಗುತ್ತಿದ್ದಂತೆ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಯ ಆಗಮಿಸಿ ಗಲಾಟೆ ತಿಳಿಗೊಳಿಸಿದರು. ಥಳಿತಕ್ಕೆ ಒಳಗಾದ ಎಎಸ್ ಐ ಓಬಳೇಶ್ ನನ್ನು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಮಾಯಕೊಂಡ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ನಡೆದಿದೆ.

mayakonda police 6

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

ದಾವಣಗೆರೆ

Advertisement
Advertisement Enter ad code here

Title

To Top