ನಾನು ಯಾವುದೇ ತಪ್ಪು ಮಾಡಿಲ್ಲ; ಇಂತಹ 10 ಕೇಸ್ ದಾಖಲಾದ್ರು ಹೆದರಲ್ಲ: ರಮೇಶ್ ಜಾರಕಿಹೊಳಿ

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
1 Min Read

ಬೆಂಗಳೂರು: ಸಿಡಿ ಪ್ರಕಣದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ನನ್ನ ವಿರುದ್ಧ ಇಂತಹ 10 ಕೇಸ್ ದಾಖಲಾದ್ರೂ, ಹೆದರುವುದಿಲ್ಲ. ಎಲ್ಲವನ್ನು ಎದುರಿಸಲು ಸಿದ್ಧನಿದ್ದೇವೆ ಎಂದಿದ್ದಾರೆ.

ನನ್ನ ಮೇಲೆ  ಇನ್ನು 10 ಕೇಸ್ ಗಳನ್ನು 10 ವಕೀಲರು ಮೂಲಕ ದಾಖಲಿಸಿದರೂ ನಾನು ಹೆದರುವುದಿಲ್ಲ. ಅದನ್ನು ಜಯಿಸಲು ಸಿದ್ಧವಿದ್ದೇನೆ. ಸರ್ಕಾರವನ್ನೇ ತಗೆದಿದ್ದೇನೆ. ಇದ್ಯಾವ ಲೆಕ್ಕ. ಇದೊಂದು ಷಡ್ಯಂತರ.  ನಾನು ಯಾವುದೇ ತಪ್ಪು ಮಾಡಿಲ್ಲ. ಯುವತಿಯ ಕೊನೆ ಅಸ್ತ್ರವಾಗಿ ದೂರು ದಾಖಲಿಸಿದ್ದಾರೆ. ಇನ್ನು ಅವರ ಆಟ ಮುಗಿಯಿತು. ನಾಳೆಯಿಂದ ಆಟ ಶುರುವಾಗುತ್ತದೆ. ಮೊದಲು ನಾನು ಕೊಟ್ಟ ದೂರು ತನಿಖೆ ಆಗಬೇಕು. ಕಿಂಗ್ ಪಿನ್ ಮನೆಯಲ್ಲಿ ಹಣ, ಬಂಗಾರ ಸಿಕ್ಕಿದೆ. ಎಲ್ಲ ತನಿಖೆ ಆಗಬೇಕು.

ನಾನು ಮುಖ್ಯಮಂತ್ರಿ , ಗೃಹ ಸಚಿವರನ್ನು ಮಾಹಿತಿ ನೀಡಿದ್ದೇನೆ. ಇದೊಂದು ಷಡ್ಯಂತರ. ಇದರ ಹಿಂದೆ ಯಾರು ಇದ್ದಾರೆ ಯಾರು ಇದ್ದಾರೆ, ಯಾವ ಮಹಾನ್ ನಾಯಕ ಇದ್ದಾರೆ ಎಂಬುದು ಶೀಘ್ರದಲ್ಲಿಯೇ  ಗೊತ್ತಾಗಲಿದೆ ಎಂದರು.

 

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *