Connect with us

Dvgsuddi Kannada | online news portal | Kannada news online

ಸಿದ್ದರಾಮಯ್ಯ , ಯತ್ನಾಳ್ ಕಿಡಿಗೇಡಿಗಳು: ಶಾಸಕ ಮಾಡಾಳ್ ವಿರೂಪಾಕ್ಷಪ್ಪ

ಪ್ರಮುಖ ಸುದ್ದಿ

ಸಿದ್ದರಾಮಯ್ಯ , ಯತ್ನಾಳ್ ಕಿಡಿಗೇಡಿಗಳು: ಶಾಸಕ ಮಾಡಾಳ್ ವಿರೂಪಾಕ್ಷಪ್ಪ

  • ಡಿವಿಜಿ ಸುದ್ದಿ, ದಾವಣಗೆರೆ
  • ಸಿಎಂ ಬದಲಾವಣೆ ಹೇಳಿಕೆ ವಿರುದ್ದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಕಿಡಿ
  • ಏಷ್ಯಾದಲ್ಲಿಯೇ ಎರಡನೇ ಅತಿ ದೊಡ್ಡ ಕೆರೆ ಚನ್ನಗಿರಿಯ ಶಾಂತಿಸಾಗರ ಕೆರೆಗೆ ಬಾಗಿನ ಅರ್ಪಿಸಿ ಮಾತನಾಡಿದ ವಿರೂಪಾಕ್ಷಪ್ಪ
  • ಸಿಎಂ ಯಡಿಯೂರಪ್ಪ ಬದಲಾವಣೆ ಎನ್ನುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಗೇಡಿಗಳು
  • ಸಿದ್ದರಾಮಯ್ಯ ಸೇರಿದಂತೆ ಕೆಲವರು ಸಿಎಂ ಬದಲಾವಣೆ ಹೇಳಿಕೆ ಪ್ರತಿಕ್ರಿಯೆ
  • ಉಪಚುನಾವಣೆ ಗೆಲುವಿನ ಮೂಲಕ ಬಿಎಸ್ ವೈ ಶಕ್ತಿ ಹೆಚ್ಚಿದೆ
  • ಬಿಎಸ್ ವೈ ಅವರೇ ಮುಂದಿನ ಮೂರು ವರ್ಷ ಸಿಎಂ
  • ಜನರ ಪ್ರೀತಿಯಿಂದಲೇ ಬಿಎಸ್ ವೈ ಕೆಲಸ ಮಾಡುತ್ತಾರೆ
  • ಸಿಎಂ ಬದಲಾವಣೆ ಎನ್ನುವುದು ಕುಹುಕದ ಮಾತಷ್ಟೇ

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top