ಭದ್ರಾವತಿ: ತರಳಬಾಳು ಹುಣ್ಣಿಮೆ ಮಹೋತ್ಸವ 2026 ಕೊನೆ ದಿನದ ನೇರ ಪ್ರಸಾರ ವೀಕ್ಷಿಸಿ…
ಇಂದು ಧರ್ಮ-ವಿಜ್ಞಾನ-ಸಮಾಜ ಗೋಷ್ಠಿ: ಸದ್ಧರ್ಮಸಿಂಹಾಸನಾರೋಹಣ: ತರಳಬಾಳು ಜಗದ್ಗುರು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ. ಮುಖ್ಯ ಅತಿಥಿಗಳು: ಸಚಿವ ದಿನೇಶ್ ಗುಂಡೂರಾವ್, ಸಂಸದ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ಕೇಂದ್ರದ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ, ಉಪನ್ಯಾಸ: ಪ್ರೊ.ಎಂ. ಕೃಷ್ಣಗೌಡ, ಡಾ.ಟಿ.ಜಿ. ಸೀತಾರಾಮ್. ವಿಶೇಷ ಆಹ್ವಾನಿತರು: ಶಾಸಕರಾದ ಬಿ.ಕೆ. ಸಂಗಮೇಶ್ವರ,ಯು.ಬಿ. ಬಣಕಾರ್, ಬಿ.ಪಿ. ಹರೀಶ್, ಜಿ.ಎಚ್. ಶ್ರೀನಿವಾಸ್, ಶಿವಗಂಗಾ ಬಸವರಾಜ್, ಮಾಜಿ ಶಾಸಕ ಬೆಳ್ಳಿ ಪ್ರಕಾಶ್. ಸಾಂಸ್ಕೃತಿಕ ಕಾರ್ಯಕ್ರಮ: ವಚನಗೀತೆ, ನೃತ್ಯ ರೂಪಕ, ಮಲ್ಲಕಂಬ, ವಚನ ನೃತ್ಯ. ಮಧ್ಯಾಹ್ನ 2:30 ರಿಂದ ತೆರೆದ ವಾಹನದಲ್ಲಿ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅಡ್ಡ ಪಲ್ಲಕ್ಕಿ ಉತ್ಸವ ನಡೆಯುತ್ತಿದೆ.



