Connect with us

Dvgsuddi Kannada | online news portal | Kannada news online

ಮನೆ ಕಟ್ಟವವರಿಗೆ ಸಿಹಿ ಸುದ್ದಿ; 10 ಲಕ್ಷದ ಒಳಗೆ ಮನೆ ನಿರ್ಮಿಸಿದ್ರೆ ಸಾಂಕೇತಿಕ ದರದಲ್ಲಿ ಮರಳು

ಪ್ರಮುಖ ಸುದ್ದಿ

ಮನೆ ಕಟ್ಟವವರಿಗೆ ಸಿಹಿ ಸುದ್ದಿ; 10 ಲಕ್ಷದ ಒಳಗೆ ಮನೆ ನಿರ್ಮಿಸಿದ್ರೆ ಸಾಂಕೇತಿಕ ದರದಲ್ಲಿ ಮರಳು

ಬೆಂಗಳೂರು: 10 ಲಕ್ಷ ರೂಪಾಯಿಗಿಂತ ಕಡಿಮೆ ವೆಚ್ಚದಲ್ಲಿ ಮನೆ ನಿರ್ಮಿಸಿದ್ರೆ, ಸಾಂಕೇತಿಕ ದರದಲ್ಲಿ ಮರಳು ನೀಡಲಾಗುವುದು ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ ನಿರಾಣಿ ಹೇಳಿದರು. ದಾವಣಗೆರೆ: 4,912 ಅಕ್ರಮ ಬಿಪಿಎಲ್ ಕಾರ್ಡ್ ರದ್ದು; RTO ಇಲಾಖೆಯಿಂದ ಕಾರು ಖರೀದಿದಾರರ ಮಾಹಿತಿ ಸಂಗ್ರಹ..!

ಗಣಿ ಇಲಾಖೆಯಲ್ಲಿ ಹೊಸತನ ತರಲು ಕ್ರಮಕೈಗೊಳ್ಳಲಾಗಿದೆ. ಸ್ಪೋಟಕ ಬಳಕೆಗೆ ಹೆಚ್ಚಿನ ಜನ ಲೈಸೆನ್ಸ್ ಪಡೆದುಕೊಂಡಿಲ್ಲ. ಇದಕ್ಕೆ ಕಾರಣ ಸಮಸ್ಯೆಗಳು ಕಾರಣವಾಗಿದ್ದು ಎಲ್ಲರೂ ಕಡ್ಡಾಯವಾಗಿ ಲೈಸೆನ್ಸ್ ಪಡೆಯಲು ಅನುಕೂಲವಾಗುವಂತೆ ಕ್ರಮಕೈಗೊಳ್ಳಲಾಗಿದೆ. ಸ್ಪೋಟಕಗಳ ಲೈಸೆನ್ಸ್ ಪಡೆಯಲು 60 ದಿನಗಳ ಅವಕಾಶ ನೀಡಲು ಸರ್ಕಾರ ಮುಂದಾಗಿದೆ ಎಂದು ಅವರು ತಿಳಿಸಿದ್ದಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement

ದಾವಣಗೆರೆ

Advertisement
To Top