Connect with us

Dvgsuddi Kannada | online news portal | Kannada news online

ಮಲಗಿದ್ದ ಕುರಿಗಾಯಿಗಳ ಮೇಲೆ ಲಾರಿ ಹರಿದು ಇಬ್ಬರು ಸಾವು

ಕ್ರೈಂ ಸುದ್ದಿ

ಮಲಗಿದ್ದ ಕುರಿಗಾಯಿಗಳ ಮೇಲೆ ಲಾರಿ ಹರಿದು ಇಬ್ಬರು ಸಾವು

ಬಳ್ಳಾರಿ: ಮಲಗಿದ್ದ ಕುರಿಗಾಯಿಗಳ ಮೇಲೆ ಲಾರಿ ಹರಿದು ಇಬ್ಬರು ಮೃತಪಟ್ಟ ಘಟನೆ ಬಳ್ಳಾರಿ‌ ಸಮೀಪದ ಬೆಂಚಿಕೊಟ್ಟಲ ಗ್ರಾಮದ ಬಳಿ ಜರುಗಿದೆ. ಕಬ್ಬಿನ ಗದ್ದೆಲ್ಲಿ ಲಾರಿ ಲೋಡ್ ಮಾಡುವಾಗ ಈಘಟನೆ ಸಂಭವಿಸಿದೆ‌.

ಕಬ್ಬುನ್ನು ಸಾಗಾಟ ಮಾಡುವ ಲಾರಿ ಲೋಡ್ ಮಾಡುವ ವೇಳೆ ಈ ದುರ್ಘಟನೆ ಸಂಭವಿಸಿದೆ. ಕುರಿಗಾಯಿಗಳು ಮಲಗಿದ್ದನ್ನು ಗಮನಿಸಿದ ಲಾರಿ ಚಾಲಕ ರಿವರ್ಸ್ ಬರುವಾಗ ಈ ಘಟನೆ ನಡೆದಿದೆ. ಚಿತ್ರದುರ್ಗದ ಮೊಳಕಾಲ್ಮುರು ತಾಲ್ಲೂಕಿನ ಮ್ಯಾಗಳಹಟ್ಟಿ ಗ್ರಾಮದ ಸಿದ್ದಪ್ಪ(51) ಎರಿಸ್ವಾಮಿ (20) ಮೃತ ದುರ್ದೈವಿಗಳಾಗಿದ್ದು, ಕಬ್ಬಿನ ಹೊಲದಲ್ಲಿ ಕುರಿಗಳನ್ನು ನಿಲ್ಲಿಸಿಕೊಂಡು ಮಲಗಿದ್ದರು. ಕಬ್ಬು ಲೋಡ್ ಮಾಡಿಕೊಳ್ಳತ್ತಾ ರಿವರ್ಸ್ ಬಂದ ಸಮಯದಲ್ಲಿ ಇವರ ಮೇಲೆ ಲಾರಿ ಹರಿದಿದೆ. ಬಳ್ಳಾರಿ ಗ್ರಾಮೀಣ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಕ್ರೈಂ ಸುದ್ದಿ

To Top