Connect with us

Dvgsuddi Kannada | online news portal | Kannada news online

ಮತ್ತೆ ಲಾಕ್ ಡೌನ್ ಭಯದಿಂದ ಬೆಂಗಳೂರು ತೊರೆಯುತ್ತಿರುವ ಕಾರ್ಮಿಕರು

ಪ್ರಮುಖ ಸುದ್ದಿ

ಮತ್ತೆ ಲಾಕ್ ಡೌನ್ ಭಯದಿಂದ ಬೆಂಗಳೂರು ತೊರೆಯುತ್ತಿರುವ ಕಾರ್ಮಿಕರು

ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಲ್ಲಿ ದಿನದಿಂದ ದಿನಕ್ಕೆ ಕೊರೊನಾ ಕೇಸ್‌ಗಳ  ಹೆಚ್ಚಾಗುತ್ತಿದ್ದು, ಸಾವಿನ ಸಂಖ್ಯೆ ಕೂಡ ಕೂಡ ಹೆಚ್ಚಾಗುತ್ತಿದೆ. ಇದರಿಂದ ಮತ್ತೆ ಬೆಂಗಳೂರಲ್ಲಿ ಲಾಕ್ ಡೌನ್ ಹೇರುವ ಭಯದಿಂದ  ಬೆಂಗಳೂರಿನಲ್ಲಿ ಸಾವಿರಾರು ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ.

ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದ  ಕಾರ್ಮಿಕರು, ಈಗ ಲಾಕ್‌ಡೌನ್‌ ಭಯದಿಂದ ತಮ್ಮ ತಮ್ಮ ಊರಿಗೆ ತೆರಳುತ್ತಿದ್ದಾರೆ. ಕೆಲವು ಮಂದಿ ಬೆಂಗಳೂರನ್ನೇ ಖಾಲಿ ಮಾಡಲು ಮುಂದಾಗಿದ್ದು, ಇನ್ನೂ ಕೆಲವು ಮಂದಿ, ತಮ್ಮ ಮಕ್ಕಳು ಇಲ್ಲವೇ ಹೆಂಡತಿ ಸಂಸಾರವನ್ನ ಬಿಟ್ಟು ಬರಲಿದ್ದೇವೆ ಎದಂಉ ಹೇಳುತ್ತಿದ್ದಾರೆ. ಇಂದು  ಸಚಿವ ಸಂಪುಟ ಸಭೆ ನಡೆಲಿದ್ದು, ಲಾಕ್ ಡೌನ್ ಹೇರಬೇಕಾ..? ಬೇಡವಾ ..? ಎನ್ನುವ ಬಗ್ಗೆ ತೀರ್ಮಾನ  ತೆಗೆದುಕೊಳ್ಳಲಿದ್ದಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top