Connect with us

Dvgsuddi Kannada | online news portal | Kannada news online

ಇಂದಿನಿಂದ ದಾವಣಗೆರೆ ಕಡೆಯಿಂದ ಹೊರಡುವ, ಆಗಮನ ರೈಲಿನ ಸಮಯದಲ್ಲಿ ಬದಲಾವಣೆ; ರೈಲುಗಳ ವಿವರ ಇಲ್ಲಿದೆ…

rail

ದಾವಣಗೆರೆ

ಇಂದಿನಿಂದ ದಾವಣಗೆರೆ ಕಡೆಯಿಂದ ಹೊರಡುವ, ಆಗಮನ ರೈಲಿನ ಸಮಯದಲ್ಲಿ ಬದಲಾವಣೆ; ರೈಲುಗಳ ವಿವರ ಇಲ್ಲಿದೆ…

ದಾವಣಗೆರೆ: ಮೈಸೂರು ವಿಭಾಗದ ರೈಲುಗಳ ಆಗಮನ, ನಿರ್ಗಮನ ಸಮಯದಲ್ಲಿ ಕೆಲವು ಬದಲಾವಣೆ ಮಾಡಲಾಗಿದ್ದು, 2025ರ ಇಂದಿಂದ‌( ಜನವರಿ 1) ಹೊಸ ಸಮಯ ಜಾರಿಗೆ ಬರಲಿದೆ.ಪ್ರಯಾಣಿಕರು ರೈಲು ಪ್ರಯಾಣದ ಯೋಜನೆ ಮಾಡುವ ಮುನ್ನ ಈ ಬದಲಾವಣೆಗಳನ್ನು ಗಮನಿಸಬೇಕು.

ಬದಲಾದ ಪ್ರಮುಖ ರೈಲುಗಳ ವಿವರ

  • ಟ್ರೈನ್ ಸಂಖ್ಯೆ 12649 ಯಶವಂತಪುರ-ಹಜರತ್ ನಿಜಾಮುದ್ದೀನ್ ಎಕ್ಸ್‍ಪ್ರೆಸ್(ಎಸ್.ಕೆ ಎಕ್ಸ್‍ಪ್ರೆಸ್):ದಾವಣಗೆರೆ ನಿಲ್ದಾಣ: ಹೊಸ ಆಗಮನ/ನಿಗರ್ಮನ ಸಮಯ: 17:08/17:10, ಹಳೆಯ ಸಮಯ: 17:50/17:52 ಇದು ಜನವರಿ 1, 2025 ರಿಂದ ಜಾರಿಗೆ ಬರಲಿದೆ.
  • ಟ್ರೈನ್ ಸಂಖ್ಯೆ 20656 ಹುಬ್ಬಳ್ಳಿ-ಯಶವಂತಪುರ ಸೂಪರ್ ಫಾಸ್ಟ್ ಎಕ್ಸ್‍ಪ್ರೆಸ್: ದಾವಣಗೆರೆ ನಿಲ್ದಾಣ: ಹೊಸ ಆಗಮನ/ನಿಗಮಣ ಸಮಯ: 13:20/13:22, ಹಳೆಯ ಸಮಯ: 13:45/13:47 ಈ ಬದಲಾವಣೆ ಜನವರಿ 4, 2025 ರಿಂದ ಜಾರಿಗೆ ಬರುತ್ತದೆ.
  • ಟ್ರೈನ್ ಸಂಖ್ಯೆ 06243/56519 ಬೆಂಗಳೂರು-ಹೋಷಪೇಟೆ ಪ್ಯಾಸೆಂಜರ್: ಚಿಕ್ಕಜಾಜೂರು ನಿಲ್ದಾಣ: ಹೊಸ ಸಮಯ: 10:05/10:10, ಹಳೆಯ ಸಮಯ: 10:07/10:10 – ಜನವರಿ 1, 2025 ರಿಂದ ಈ ಬದಲಾವಣೆ ಜಾರಿಯಲ್ಲಿರುತ್ತದೆ.
  • ಟ್ರೈನ್ ಸಂಖ್ಯೆ 07377 ಬಿಜಾಪುರ-ಮಂಗಳೂರು ಎಕ್ಸ್‍ಪ್ರೆಸ್: ದಾವಣಗೆರೆ ನಿಲ್ದಾಣ: ಹೊಸ ಆಗಮನ/ನಿರ್ಗಮನ ಸಮಯ: 23:43/23:45, ಹಳೆಯ ಸಮಯ: 23:55/23:57, ಚಿಕ್ಕಜಜೂರು ನಿಲ್ದಾಣ: – ಹೊಸ ಸಮಯ: 00:20/00:22, ಹಳೆಯ ಸಮಯ: 00:40/00:42.
  • ಟ್ರೈನ್ ಸಂಖ್ಯೆ 17348 ಚಿತ್ರದುರ್ಗ-ಹುಬ್ಬಳ್ಳಿ ಎಕ್ಸ್‍ಪ್ರೆಸ್: ಈ ರೈಲು ಹಲವಾರು ಮಧ್ಯದ ನಿಲ್ದಾಣಗಳಲ್ಲಿ ಬದಲಾದ ಸಮಯದೊಂದಿಗೆ ಸಂಚರಿಸುತ್ತದೆ. ಚಿತ್ರದುರ್ಗ:- ಹೊಸ ಸಮಯ: 13:40, – ಹಳೆಯ ಸಮಯ: 14:00, ಹಳಿಯೂರು, ಹೊಸ ಸಮಯ: 13:45/13:46 – ಹಳೆಯ ಸಮಯ: 14:09/14:11.ಬೆಟ್ಟದನಗನಹಳ್ಳಿ ಹಾಲ್ಟ್, ಹೊಸ ಸಮಯ: 13:52/13:53, ಹಳೆಯ ಸಮಯ: 14:15/14:16, ಅಮೃತಾಪುರ, ಹೊಸ ಸಮಯ: 13:58/13:59, – ಹಳೆಯ ಸಮಯ: 14:23/14:24, ಚಿಕ್ಕಂದವಾಡಿ ಹಾಲ್ಟ್, ಹೊಸ ಸಮಯ: 14:05/14:06, ಹಳೆಯ ಸಮಯ: 14:30/14:31, ದಾವಣಗೆರೆ: – ಹೊಸ ಸಮಯ: 15:21/15:23 – ಹಳೆಯ ಸಮಯ: 16:10/16:12,
  • ಟ್ರೈನ್ ಸಂಖ್ಯೆ 07339 ಹುಬ್ಬಳ್ಳಿ-ಬೆಂಗಳೂರು ಎಕ್ಸ್‍ಪ್ರೆಸ್, ದಾವಣಗೆರೆ ನಿಲ್ದಾಣ, ಹೊಸ ಸಮಯ: 01:10/01:12, ಹಳೆಯ ಸಮಯ: 01:33/01:35 ಈ ಬದಲಾವಣೆ ಜನವರಿ 1, 2025 ರಿಂದ ಜಾರಿಗೆ ಬರಲಿದೆ.

ಈ ಬದಲಾವಣೆಗಳಿಂದ ರೈಲು ಸಂಚಾರವನ್ನು ಇನ್ನಷ್ಟು ಸಮರ್ಪಕಗೊಳಿಸಲು ಮತ್ತು ಪ್ರಯಾಣಿಕರ ಅನುಕೂಲತೆಗಳಿಗೆ ಅನುಗುಣವಾಗಿ ಬದಲಾವಣೆಗಳನ್ನು ತಂದುಕೊಳ್ಳಲಾಗಿದೆ. ಹೊಸ ವೇಳಾಪಟ್ಟಿಯನ್ನು ರೈಲು ನಿಲ್ದಾಣಗಳಲ್ಲಿ ಅಥವಾ ಅಧಿಕೃತ ವೆಬ್‍ಸೈಟ್‍ಗಳಲ್ಲಿ ಪರಿಶೀಲಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

 

 

Continue Reading
Advertisement
You may also like...

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top