Connect with us

Dvgsuddi Kannada | online news portal | Kannada news online

ದಾವಣಗೆರೆ: ಕುರುಬ ವಿದ್ಯಾವರ್ಧಕ ಸಂಘರ್ಷದ ವಾಣಿಜ್ಯ  ಸಂಕೀರ್ಣ ಉದ್ಘಾಟಿಸಿದ ಸಿದ್ದರಾಮಯ್ಯ

ದಾವಣಗೆರೆ

ದಾವಣಗೆರೆ: ಕುರುಬ ವಿದ್ಯಾವರ್ಧಕ ಸಂಘರ್ಷದ ವಾಣಿಜ್ಯ  ಸಂಕೀರ್ಣ ಉದ್ಘಾಟಿಸಿದ ಸಿದ್ದರಾಮಯ್ಯ

ದಾವಣಗೆರೆ: ನಗರದ ಜಯದೇವ ವೃತ್ತದ ಬಳಿಯ ಹದಡಿ ರಸ್ತೆಯಲ್ಲಿಯಲ್ಲಿ ನೂತನವಾಗಿ ನಿರ್ಮಿಸಿದ  1.50 ಕೋಟಿ ವೆಚ್ಚದಲ್ಲಿ ನ ಜಿಲ್ಲಾ ಕುರುಬ ವಿದ್ಯಾವರ್ಧಕ ಸಂಘದ  ವಾಣಿಜ್ಯ  ಸಂಕೀರ್ಣವನ್ನು ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಉದ್ಘಾಟಿಸಿದರು. ಅಪಾರ ಸಂಖ್ಯೆಯಲ್ಲಿ ಸಿದ್ದರಾಮಯ್ಯ ಅಭಿಮಾನಿಗಳು  ಸೇರಿದ್ದರು.

 

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top