Connect with us

Dvgsuddi Kannada | online news portal | Kannada news online

ಸೋತ ಮೇಲೆ ಸುಮ್ನೆ ಅರಾಮಾಗಿ ಮನೆಯಲ್ಲಿ ಕೂರಬೇಕು, ಟೀಕೆ ಮಾಡೋದಲ್ಲ; ಸಿದ್ದೇಶ್ವರ್ ವಿರುದ್ಧ ಶಾಮನೂರು ಶಿವಶಂಕರಪ್ಪ ಕಿಡಿ

ದಾವಣಗೆರೆ

ಸೋತ ಮೇಲೆ ಸುಮ್ನೆ ಅರಾಮಾಗಿ ಮನೆಯಲ್ಲಿ ಕೂರಬೇಕು, ಟೀಕೆ ಮಾಡೋದಲ್ಲ; ಸಿದ್ದೇಶ್ವರ್ ವಿರುದ್ಧ ಶಾಮನೂರು ಶಿವಶಂಕರಪ್ಪ ಕಿಡಿ

ದಾವಣಗೆರೆ: ಚುನಾವಣೆ ಎಂದ್ಮೇಲೆ ಸೋಲು ಗೆಲುವು ಸಹಜ. ಸೋತ ಬಳಿಕ ಸುಮ್ಮನೆ ಅರಾಮಾಗಿ ಇರಬೇಕೇ ಹೊರತು, ಸ್ವಪಕ್ಷೀಯರ ವಿರುದ್ಧವೇ ಟೀಕೆ ಮಾಡಿಕೊಂಡು ಓಡಾಡದಲ್ಲ ಶಾಸಕ ಡಾ. ಶಾಮನೂರು ಶಿವ ಶಂಕರಪ್ಪ ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ ವಿರುದ್ಧ ಕಿಡಿಕಾರಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ಲೋಕಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿಯ ಗಂಡ ಸಿದ್ದೇಶ್ವರ ನನ್ನ ಅಳಿಯ. ದಿನಕ್ಕೊಂದು ಪ್ರಲಾಪಮಾಡಿಕೊಂಡು, ಅಳುತ್ತಿದ್ದಾರೋ ಗೊತ್ತಿಲ್ಲ. ಭೀಮಸಮುದ್ರದಿಂದ ದಾವಣಗೆರೆಗೆ ಬರುವಾಗದೇನು ತಂದಿದ್ರು ಕೇಳಿ.‌ ಸುಮ್ಮನೆ ಅರಾಮಾಗಿ ಮನೆಯಲ್ಲಿ ಇರದು ಬಿಟ್ಟು ಸ್ವಪಕ್ಷ ಟೀಕೆ ಮಾಡುವುದಾದ್ರೆ, ಎಷ್ಟು ಸೊಕ್ಕು ಬಂದಿರಬೇಕು ಎಂದು ಕಿಡಿಕಾರಿದರು.

ಗಣಪತಿ ಪ್ರತಿಷ್ಠಾಪನೆಗೆ ಹಂದರಗಂಬ ಪೂಜೆ ನೆರವೇರಿಸಿದ್ದೇವೆ. ಚೆನ್ನಾಗಿ ನಡೆದಿದೆ. ಈ ಬಾರಿಯೂ ಗಣೇಶೋತ್ವವ ಅದ್ಧೂರಿಯಾಗಿ, ಶಾಂತಿಯುತವಾಗಿ ನೆರವೇರಲಿ ಎಂದು ಆಶಿಸುತ್ತೇನೆ. ಇಲ್ಲಿ ರಾಜಕೀಯ ಬೇಡ ಎಂದರು.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top