Connect with us

Dvgsuddi Kannada | online news portal | Kannada news online

ದಾವಣಗೆರೆ ಮಹಾನಗರವನ್ನು ಸ್ವಚ್ಛನಗರ ಪಟ್ಟಿಯಲ್ಲಿ 10ನೇ ಸ್ಥಾನಕ್ಕೆ ತರಲು ಪ್ರಯತ್ನ: ಮೇಯರ್ ಎಸ್. ಟಿ. ವೀರೇಶ್

ಪ್ರಮುಖ ಸುದ್ದಿ

ದಾವಣಗೆರೆ ಮಹಾನಗರವನ್ನು ಸ್ವಚ್ಛನಗರ ಪಟ್ಟಿಯಲ್ಲಿ 10ನೇ ಸ್ಥಾನಕ್ಕೆ ತರಲು ಪ್ರಯತ್ನ: ಮೇಯರ್ ಎಸ್. ಟಿ. ವೀರೇಶ್

ದಾವಣಗೆರೆ: ಮಹಾನಗರ ಪಾಲಿಕೆ ಸ್ವಚ್ಛ ನಗರ ಪಟ್ಟಿಯಲ್ಲಿ ತಂಬಾ ಹಿಂದೆ ಉಳಿದಿದ್ದು, ಇದನ್ನು  10ನೇ ಸ್ಥಾನದ ಒಳಗೆ ತರುವ ಪ್ರಯತ್ನ ಮಾಡುವುದಾಗಿ ಮೇಯರ್ ಎಸ್.ಟಿ. ವೀರೇಶ್ ಹೇಳಿದರು. ದಾವಣಗೆರೆ ಮಹಾನಗರ ಪಾಲಿಕೆ ಸಾರ್ವಜನಿಕರು ತಮ್ಮ ಸಮಸ್ಯೆ ಪರಿಹಾರಕ್ಕೆ 8277234444 ನಂಬರ್ ಗೆ ವಾಟ್ಸಾಪ್ ಮಾಡಿ..!

 

ಇನ್ನು ಯಾರು ಕೂಡ ಸಭೆ, ಸಮಾರಂಭಗಳಿಗೆ ಕರೆಯಬೇಡಿ. ಸನ್ಮಾನ ಮಾಡುವುದಿದ್ದರೆ, ನನ್ನ ಅವಧಿ ಮುಗಿದ ಮೇಲೆ ಮಾಡಿ, ಕೆಲಸ ಮಾಡದೇ ಸನ್ಮಾನ ಮಾಡಿಸಿಕೊಳ್ಳುವುದು ಸರಿಯಲ್ಲ. ಹೀಗಾಗಿ ಸನ್ಮಾನ ಸಮಾರಂಭಗಳಿಗೆ ಕರೆಯಬೇಡಿ ಎಂದರು. ಜನರ ಸಮಸ್ಯೆ ಹಾಲಿಸಲು ವಾಟ್ಸಾಪ್ ಸಂಖ್ಯೆ: 8277234444 ರಚಿಸಿದ್ದು, ಸಾರ್ವಜನಿಕರು ಸಮಸ್ಯೆಗೆ ವಾಟ್ಸಾಪ್ ಮಾಡುವ ಮೂಲಕ ಪರಿಹಾರ ಕಂಡುಕೊಳ್ಳಬಹುದು. ಹಾಗೆಯೇ ಜನರ ಸಮಸ್ಯೆ ಅರಿಯಲು ಪ್ರತಿ ದಿನ ಒಂದು ವಾರ್ಡ್ ನ ಸದಸ್ಯರ ಜೊತೆ ಭೇಟಿ ನೀಡಿ ಸಮಸ್ಯೆ ಆಲಿಸುತ್ತೇನೆ ಎಂದು ತಿಳಿಸಿದರು.

 

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top