Connect with us

Dvgsuddi Kannada | online news portal | Kannada news online

ದಾವಣಗೆರೆಯಿಂದ ಧರ್ಮಸ್ಥಳಕ್ಕೆ ನೇರ ಸಂಪರ್ಕ ಬಸ್ ಕಲ್ಪಿಸಿದ KSRTC; ಕೇವಲ 6 ತಾಸು ಪ್ರಯಾಣ

IMG 20220501 073954

ದಾವಣಗೆರೆ

ದಾವಣಗೆರೆಯಿಂದ ಧರ್ಮಸ್ಥಳಕ್ಕೆ ನೇರ ಸಂಪರ್ಕ ಬಸ್ ಕಲ್ಪಿಸಿದ KSRTC; ಕೇವಲ 6 ತಾಸು ಪ್ರಯಾಣ

ದಾವಣಗೆರೆ: ದಾವಣಗೆರೆ ಪ್ರಯಾಣಿಕರು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಹೋಗಲು ಶಿವವೊಗ್ಗ, ಇಲ್ಲವೇ ರೈಲಿನಲ್ಲಿ ಕಡೂರು ಹೋಗಿ ಹೋಗಬೇಕಿತ್ತು. ಇದೀಗ ದಾವಣಗೆರೆಯಿಂದಲೇ KSRTC ದಾವಣಗೆರೆ ವಿಭಾಗದಿಂದ ನೇರವಾಗಿ ಧರ್ಮಸ್ಥಳಕ್ಕೆ ಬಸ್ ಸಂಪರ್ಕ ಕಲ್ಪಿಸಿದೆ.

ದಾವಣಗೆರೆಯಿಂದ ಬಾಡ, ಸಂತೇಬೆನ್ನೂರು, ಚನ್ನಗಿರಿ, ಅಜ್ಜಂಪುರ,ಕಡೂರು, ಚಿಕ್ಕಮಗಳೂರು ಮೂಲಕ ಧರ್ಮಸ್ಥಳ ತಲುಪಲು KSRTC ನೂತನ ಬಸ್ ವ್ಯವಸ್ಥೆ ಮಾಡಿದೆ. ಕೇವಲ 6 ತಾಸಿನ ಪ್ರಯಾಣವಾಗಿದ್ದು, ದಾವಣಗೆರೆಯಿಂದ ಸಂಜೆ 5.30ಕ್ಕೆ ಬಿಡುವ ಬಸ್ ರಾತ್ರಿ 11.30 ಕ್ಕೆ ಧರ್ಮ ಸ್ಥಳ ತಲುಪಲಿದೆ. ಬಸ್ ದರವೂ ಕೂಡ ಕಡಿಮೆ ಇದ್ದು, ಶ್ರೀ ಮಂಜುನಾಥ ನ ದರ್ಶನ್ ಪಡೆಯಲು ಉತ್ತಮ ಅವಕಾಶ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೆಎಸ್ ಆರ್ ಟಿಸಿ ತಿಳಿಸಿದೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top