More in ಜಗಳೂರು
-
ಜಗಳೂರು
ದಾವಣಗೆರೆ; ಈ ತಾಲ್ಲೂಕಿನ ಎಲ್ಲಾ ಗ್ರಾಮಗಳಲ್ಲಿ ಬೆ.10 ರಿಂದ ಸಂ.5 ಗಂಟೆ ವರೆಗೆ ವಿದ್ಯುತ್ ವ್ಯತ್ಯಯ
ದಾವಣಗೆರೆ: ಜಿಲ್ಲೆಯ ಜಗಳೂರು ವಿ.ವಿ.ಕೇಂದ್ರದಲ್ಲಿ ತುರ್ತು ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಜನವರಿ 21 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ...
-
ದಾವಣಗೆರೆ
ದಾವಣಗೆರೆ: ನಡು ರಸ್ತೆಯಲ್ಲಿಯೇ ಧಗಧಗನೆ ಹೊತ್ತಿ ಉರಿದ ಸಿಮೆಂಟ್ ತುಂಬಿದ ಲಾರಿ; ಕ್ಷಣಾರ್ಧದಲ್ಲಿ ಇಡೀ ಲಾರಿ ಭಸ್ಮ
ದಾವಣಗೆರೆ: ನಡು ರಸ್ತೆಯಲ್ಲಿಯೇ ಸಿಮೆಂಟ್ ತುಂಬಿದ ಲಾರಿ ಧಗಧಗನೆ ಹೊತ್ತಿ ಉರಿದ ಘಟನೆ ಜಗಳೂರು ಬಳಿ ನಡೆದಿದೆ. ಆಂಧ್ರಪ್ರದೇಶದಿಂದ ದಾವಣಗೆರೆ ಕಡೆಗೆ...
-
ಜಗಳೂರು
ದಾವಣಗೆರೆ: ಗೌಡಗೊಂಡನಹಳ್ಳಿ ಅರಣ್ಯ ಪ್ರದೇಶದ 28.5 ಎಕರೆ ಒತ್ತುವರಿ ತೆರವು
ದಾವಣಗೆರೆ: ಒತ್ತುವರಿಯಾಗಿದ್ದ 11.4 ಹೆಕ್ಟೇರ್ (28.5 ಎಕರೆ) ಅರಣ್ಯ ಪ್ರದೇಶವನ್ನು ಜಿಲ್ಲಾಡಳಿತದ ನೇತೃತ್ವದಲ್ಲಿ ಬಿಗಿ ಪೊಲೀಸ್ ಭದ್ರತೆಯೊಂದಿಗೆ ತೆರವು ಕಾರ್ಯಾಚರಣೆ ನಡೆಸಲಾಗಿದೆ....
-
ಜಗಳೂರು
ದಾವಣಗೆರೆ: ಅಕ್ರಮವಾಗಿ ಸಾಗಿಸುತ್ತಿದ್ದ ಅನ್ನಭಾಗ್ಯ ಯೋಜನೆಯ 144 ಚೀಲ ಅಕ್ಕಿ ಜಪ್ತಿ
ದಾವಣಗೆರೆ: ಜಿಲ್ಲೆಯ ಜಗಳೂರು ತಾಲೂಕಿನ ಕಾನನಕಟ್ಟೆ ಟೋಲ್ ಬಳಿ ಅಕ್ರಮವಾಗಿ ಸಾಗಿಸುತ್ತಿದ್ದ ಅನ್ನಭಾಗ್ಯಯೋಜನೆಯ 144 ಚೀಲಗಳಿದ್ದ ಅಕ್ಕಿ ಲಾರಿಯನ್ನು ಪೊಲೀಸರು ಜಪ್ತಿ...
-
ಪ್ರಮುಖ ಸುದ್ದಿ
ದಾವಣಗೆರೆ: ಕಳೆನಾಶಕದಿಂದ ಒಣಗಿದ ಹುಲ್ಲು; ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿದ ಬೆಂಕಿ ಕಿಡಿ- ನೋಡ ನೋಡುತ್ತಲೇ 650 ಅಡಿಕೆ ಮರ ಸುಟ್ಟು ಭಸ್ಮ..!!
ದಾವಣಗೆರೆ: ಅಡಿಕೆ ತೋಟದಲ್ಲಿ ಹುಲ್ಲು ಇದೆ ಎಂದು ರೈತನೊಬ್ಬ ಕಳೆನಾಶಕ ಸಿಂಪಡಿಸಿದ್ದ. ಇದರಿಂದ ಇಡೀ ತೋಟದ ಹುಲ್ಲು ಸಹ ಒಣಗಿತ್ತು. ಆದರೆ,...