Connect with us

Dvgsuddi Kannada | online news portal | Kannada news online

ತುಂಗಭದ್ರಾ ನದಿ ಬ್ರೀಡ್ಜ್ ಮೇಲಿಂದ ಬಿದ್ದ ಕಾರು; ಚಾಲಕ ಸಾವು

ಪ್ರಮುಖ ಸುದ್ದಿ

ತುಂಗಭದ್ರಾ ನದಿ ಬ್ರೀಡ್ಜ್ ಮೇಲಿಂದ ಬಿದ್ದ ಕಾರು; ಚಾಲಕ ಸಾವು

ದಾವಣಗೆರೆ: ಚಾಲನ ನಿಯಂತ್ರಣ ತಪ್ಪಿ ತುಂಗಭದ್ರಾ ನದಿಯ ಬ್ರಿಡ್ಜ್ ಮೇಲಿಂದ  ಕಾರು ಕೆಳಗೆ ಬಿದ್ದಿದ್ದು, ಚಾಲಕ ಸಾವನ್ನಪ್ಪಿದ್ದಾನೆ.

ಕಾರು ಚಾಲಕ ಹರ್ಷಿತ್ (27) ಅತೀ ವೇಗದ ಚಾಲನೆಯಿಂದ ನಿಯಂತ್ರಣ ತಪ್ಪಿ ಬ್ರೀಡ್ಜ್ ಮೇಲಿಂದ ಕೆಳಗೆ ಬಿದ್ದಿದೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ  ತಾಲೂಕು ಬಳಿಯ ತುಂಗಭದ್ರಾ ನದಿಗೆ ಅಡ್ಡಲಾಗಿ ಬ್ರೀಡ್ಜ್  ಕಟ್ಟಲಾಗಿದೆ. ಹೊನ್ನಾಳಿ ತಾಲ್ಲೂಕಿನ ರಾಂಪುರ ಗ್ರಾಮದ ನಿವಾಸಿ ಹರ್ಷಿತ್, ಗೊಲ್ಲರಹಳ್ಳಿಯಿಂದ ಹೊನ್ನಾಳಿ ಕಡೆ ಬರುವಾಗ ಈ ಘಟನೆ ನಡೆದಿದೆ.

ತೀವ್ರವಾಗಿ ಗಾಯಗೊಂಡಿದ್ದ ಹರ್ಷಿತ್ ನನ್ನು ತಾಲ್ಲೂಕು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಹೊನ್ನಾಳಿ ಠಾಣೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top
(adsbygoogle = window.adsbygoogle || []).push({});