ಹರಿಹರ: ತಾಲ್ಲೂಕು ಆಡಳಿತ ವತಿಯಿಂದ ಮಹಾಸಾದ್ವಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಯನ್ನು ಆಚರಿಸಲಾಯಿತು, ಕಾರ್ಯಕ್ರಮದಲ್ಲಿ ಶಶಿಧರಯ್ಯ ಬಿ.ಎಂ ಗ್ರೇಡ್- 2 ತಹಶಿಲ್ದಾರ್ ಮತ್ತು ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ ಹನುಮಂತರಡ್ಡಿ ಬಿ.ಹೆಚ್, ಗ್ರಾ.ಪಂ ಸದಸ್ಯರಾದ ಗಿರಿಗೌಡರು, ವಿಷ್ಣುರಡ್ಡಿ ಬಸಪ್ಪರಡ್ಡಿ ಮಣಕೂರು, ಪ್ರಕಾಶ ಬೇತೂರು, ಶಿಕ್ಷಕರುಗಳಾದ ಮಂಜಪ್ಪ ಬಿದರಿ, ಎ.ಶಿವಪ್ಪ, ಟಿ.ಹೆಚ್ ಹನುಮರಡ್ಡೇರ್, ಶ್ರೀನಿವಾಸರಡ್ಡಿ ಹೆಚ್.ಪಿ, ಮಲ್ಲಿಕಾರ್ಜುನ ಬಾವಿಕಟ್ಟಿ, ರಾಜಶೇಖರರೆಡ್ಡಿ ಇದ್ದರು.



