ದಾವಣಗೆರೆ: ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣ

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
1 Min Read

ದಾವಣಗೆರೆ: ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆಯ ಛೇರ್ಮನ್‍‌ ಆಗಿ ಗೌಡ್ರು ಚನ್ನಬಸಪ್ಪ ಅಧಿಕಾರಿ ಸ್ವೀಕರಿಸಿದ್ದಾರೆ. ರೆಡ್‍ಕ್ರಾಸ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಖೆಯ ನಿಕಟಪೂರ್ವ ಛೇರ್ಮನ್‍‌ ಡಾ.ಎ.ಎಂ. ಶಿವಕುಮಾರ್ ಅವರು ಗೌಡ್ರು ಚನ್ನಬಸಪ್ಪ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದ್ದಾರೆ.

ಪ್ರಧಾನ ಕಾರ್ಯದರ್ಶಿಯಾಗಿ ಆನಂದ ಜ್ಯೋತಿ, ವೈಸ್ ಛೇರ್ಮನ್‍ರಾಗಿ ಡಾ. ಮಹೇಶ್ ಕರಿಯಪ್ಪ, ಖಚಾಂಚಿಯಾಗಿ ಅನಿಲ್ ಬಾರಂಗಳ್, ರಾಜ್ಯ ಸಮಿತಿ ಸದಸ್ಯರಾಗಿ ಡಿ.ಎಸ್. ಸಿದ್ದಣ್ಣ, ನಿರ್ದೇಶಕರಾಗಿ ಡಾ.ಎ.ಎಂ ಶಿವಕುಮಾರ್, ಸಿಎ ಉಮೇಶ್ ಶೆಟ್ಟಿ, ಡಿ.ಎಸ್ ಸಾಗರ್, ಮಂಜುನಾಥ್ ಹೆಚ್, ಶಿಲ್ಪಶ್ರೀ.ಎ.ಎಂ, ಮಹಮ್ಮದ್ ಇನಾಯತುಲ್ಲಾ, ಎನ್.ವಿ. ವಸಂತರಾಜ್, ಶಿವಾನಂದ ಡಿ.ಎನ್, ರವಿಕುಮಾರ್ ಎ.ಜೆ, ನಾಗರಾಜ್ ಕೆ.ಕೆ, ಶ್ರೀಕಾಂತ್ ಬಗರೆ, ನರೇಂದ್ರ ಪ್ರಕಾಶ್ ಎಂ.ಎಸ್, ಪೃಥ್ವಿರಾಜ್ ಬದಾಮಿ, ಕುಮಾರ್ ಎಂ, ಡಾ.ಧನಂಜಯಮೂರ್ತಿ ಬಿ.ವಿ, ಕೆ.ಬಿ ಕರಿಬಸಪ್ಪ, ಇವರುಗಳು ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.

ಕಾರ್ಯಕ್ರಮದಲ್ಲಿ ಕಚೇರಿ ವ್ಯವಸ್ಥಾಪಕ ರವೀಂದ್ರನಾಥ, ಸಿಬ್ಬಂದಿಗಳಾದ ಕೋ-ಆರ್ಡಿನೇಟರ್ ಶಿವಕುಮಾರ್, ವಿನಾಯಕ, ಜ್ಯೋತಿ, ಗಿರೀಶ್, ಶಿಲ್ಪರಾಣಿ, ಬೃಂದಾ, ಪೂಜಾ, ಉಮೇಶ್ ಹಾಗೂ ಪದ್ಮಬಾಯಿ ಉಪಸ್ಥಿತರಿದ್ದರು.

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *