ದಾವಣಗೆರೆ: ರಾಮಕೃಷ್ಣ ಮಿಷನ್ ದಾವಣಗೆರೆ ವತಿಯಿಂದ ವಸಂತ ವಿಹಾರ ಬೇಸಿಗೆ ಶಿಬಿರ ಆಯೋಜಿಸಿದೆ.5ನೇ ತರಗತಿಯಿಂದ 8ನೇ ತರಗತಿ ವರಗಿನ ಮಕ್ಕಳು ಭಾಗವಹಿಸಬಹುದು. 40 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ. ಪ್ರವೇಶ ಶುಲ್ಕ 100 ರೂಪಾಯಿ. ಭಜನೆ ಮತ್ತು ಶ್ಲೋಕ ಅಭ್ಯಾಸ, ಯೋಗಾಸನ ಭಾರತೀಯ ಪರಂಪರೆ, ಉತ್ತಮ ವಿದ್ಯಾರ್ಥಿ ಜೀವನ, ಆಧ್ಯಾತ್ಮದ ಮೌಲ್ಯಗಳು, ಆತ್ಮವಿಶ್ವಾಸ ,ನೈತಿಕತೆ, ವ್ಯಕ್ತಿತ್ವ ನಿರ್ಮಾಣ ಕುರಿತು ಕಲಿಕೆ ಇರಲಿದೆ.ಆಸಕ್ತರು 6363009634 ಸಂಪರ್ಕಿಸಿ. ಏ.30 ಹೆಸರು ನೋಂದಾಯಿಸಲು ಕೊನೆಯ ದಿನ.
ದಾವಣಗೆರೆ: ರಾಮಕೃಷ್ಣ ಮಿಷನ್ ವತಿಯಿಂದ ಮಕ್ಕಳಿಗೆ ಮೇ. 2ರಿಂದ ವಸಂತ ವಿಹಾರ ಬೇಸಿಗೆ ಶಿಬಿರ
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ...
Editor: munikondajji, MA journalism, contact number:7483892205, e-mail: dvgsuddi@gmail.com
Leave a Comment



