Connect with us

Dvgsuddi Kannada | online news portal | Kannada news online

ದಾವಣಗೆರೆ: ಆರ್‌ ಟಿಐ ಮೂಲಕ ಮಾಹಿತಿ ನಿರಾಕರಣೆ; ಗ್ರಾ.ಪಂ. ಕಾರ್ಯದರ್ಶಿಗೆ 25 ಸಾವಿರ ದಂಡ…!!!

ದಾವಣಗೆರೆ

ದಾವಣಗೆರೆ: ಆರ್‌ ಟಿಐ ಮೂಲಕ ಮಾಹಿತಿ ನಿರಾಕರಣೆ; ಗ್ರಾ.ಪಂ. ಕಾರ್ಯದರ್ಶಿಗೆ 25 ಸಾವಿರ ದಂಡ…!!!

ದಾವಣಗೆರೆ; ಜಿಲ್ಲೆಯ ನ್ಯಾಮತಿ ತಾಲೂಕಿನ ಸವಳಂಗ ಗ್ರಾಮ ಪಂಚಾಯಿತಿಗೆ‌ ಸುರಹೊನ್ನೆ ಗ್ರಾಮಸ್ಥರೊಬ್ಬರು ಸಾಲಬಾಳು ಗ್ರಾಮಠಾಣಾ ಜಾಗಕ್ಕೆ ಸಂಬಂಧಿಸಿ ಮಾಹಿತಿ ಹಕ್ಕು ಕಾಯ್ದೆ ಮೂಲಕ ಅರ್ಜಿ ಸಲ್ಲಿಸಿದ್ದರು. ಗ್ರಾ.ಪಂ.ಕಾರ್ಯದರ್ಶಿ ಮಾಹಿತಿ ಹಕ್ಕು ನಿರಾಕರಣೆ ಮಾಡಿದ್ದಕ್ಕೆ ಮಾಹಿತಿ ಹಕ್ಕು ಆಯೋಗವು 25ಸಾವಿರ ದಂಡ ವಿಧಿಸಿದೆ.

ಕಚೇರಿ ಸಾರ್ವಜನಿಕ ಮಾಹಿತಿ ಅಧಿಕಾರಿ, ಗ್ರಾ.ಪಂ. ಕಾರ್ಯದರ್ಶಿ ಹಾಗೂ ಪಿಡಿಒ ಅರ್ಜಿದಾರರಿಗೆ ಕೋರಿದ ಮಾಹಿತಿ ಅವಧಿಯೊಳಗೆ ನೀಡಿಲ್ಲ. ಈ ಸಂಬಂಧ ಅರ್ಜಿದಾರರು ಮಾಹಿತಿ ಕೋರಿ ಆಯೋಗಕ್ಕೆ ದ್ವಿತೀಯ ಮೇಲ್ಮನವಿ ಸಲ್ಲಿಸಿದ್ದರು. ಆಯೋ ವಿಚಾರಣೆ ನಡೆಸಿ ಮಾಹಿತಿ ಆಯುಕ್ತರು ಅರ್ಜಿದಾರರು ಕೋರಿರುವ ಮಾಹಿತಿ ನಿಗದಿತ ಅವಧಿಯೊಳಗೆ ನೀಡಿಲ್ಲದ್ದರಿಂದ 25 ಸಾವಿರ ದಂಡ ವಿಧಿಸಿ ಅರ್ಜಿದಾರರಿಗೆ ಕೋರಿದ ಮಾಹಿತಿ ಸೂಕ್ತ ರೀತಿಯಲ್ಲಿ ಒದಗಿಸಲು ಗ್ರಾ.ಪಂ.ಕಾರ್ಯದರ್ಶಿಗೆ ಸೂಚನೆ ನೀಡಿದೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top