Connect with us

Dvgsuddi Kannada | online news portal | Kannada news online

ದಾವಣಗೆರೆ: ನಕಲಿ ಸಂಧ್ಯಾ ಸುರಕ್ಷಾ ಮಂಜೂರಾತಿ ಪತ್ರ ನೀಡಿದ ಆರೋಪ; ಸೇವಾ ಸಿಂಧು ಸಿಬ್ಬಂದಿ ವಿರುದ್ಧ ದೂರು ದಾಖಲು

ದಾವಣಗೆರೆ

ದಾವಣಗೆರೆ: ನಕಲಿ ಸಂಧ್ಯಾ ಸುರಕ್ಷಾ ಮಂಜೂರಾತಿ ಪತ್ರ ನೀಡಿದ ಆರೋಪ; ಸೇವಾ ಸಿಂಧು ಸಿಬ್ಬಂದಿ ವಿರುದ್ಧ ದೂರು ದಾಖಲು

ದಾವಣಗೆರೆ: ಸಂಧ್ಯಾ ಸುರಕ್ಷಾ ಯೋಜನೆ (sandhya suraksha yojana) ನಕಲಿ ಮಂಜೂರಾತಿ ಪತ್ರ ನೀಡಿದ ಆರೋಪ ಹಿನ್ನೆಲೆ ಸೇವಾ ಸಿಂಧು ಸೇವಾ ಕೇಂದ್ರದ ಸಿಬ್ಬಂದಿ ವಿರುದ್ಧ ದೂರು ದಾಖಲಾಗಿದೆ. ಜಿಲ್ಲೆಯ ಕಂದಗಲ್ಲು ಗ್ರಾಮದ ಸೇವಾ ಸಿಂಧು‌ ಕೇಂದ್ರದ ನವೀನ್ ನಕಲಿ‌ ಮಂಜೂರಾತಿ ಪತ್ರ ನೀಡಿದ ಆರೋಪ‌ ಎದುರಿಸುತ್ತಿದ್ದಾರೆ.‌ ಸರ್ಕಾರದ ಡಿಜಿಟಲ್ ಸಹಿ ಇಲ್ಲದೆ, ಸಾಮಾಜಿಕ ಭದ್ರತೆ ಯೋಜನೆ ಸಂಧ್ಯಾ ಸುರಕ್ಷಾ ನಕಲಿ ಮಂಜೂರಾತಿ ಪತ್ರ ನೀಡಿ, ಹಣ ಪಡೆದುಕೊಂಡ ಆರೋಪವಿದೆ.

ನವೀನ್ ಪಿ.ಜಿ. ನಕಲಿ‌ ಮಂಜೂರಾತಿ ಪತ್ರಗಳನ್ನು ನೀಡಿದ್ದು, ‌ಪತ್ರಗಳನ್ನು ಪರಿಶೀಲಿಸಿದಾಗ ಆದೇಶ ಪ್ರತಿಗಳಿಗೆ ಇಲಾಖೆಯ ಯಾವುದೇ ಡಿಜಿಟಲ್ ಸಹಿ ಇಲ್ಲ. ಗ್ರಾಮ ಆಡಳಿತ ಅಧಿಕಾರಿ, ರಾಜಸ್ವ ನಿರೀಕ್ಷಕ ಅಧಿಕಾರಿ ಹಾಗೂ ಫಲಾನುಭವಿ ಹದಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top