ಕ್ರೈಂ ಸುದ್ದಿ
ದಾವಣಗೆರೆ: 1.50 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ಆಟೋದಲ್ಲಿ ಬಿಟ್ಟು ಇಳಿದ ಮಹಿಳೆ; ಬ್ಯಾಗ್ ಮತ್ತೆ ಕೈ ಸೇರಿದ್ದು ಹೇಗೆ..?

ಬೆಂಗಳೂರು: ಕರ್ನಾಟಕ ನಿವೃತ್ತ ಪೊಲೀಸ್ ಮಹಾ ನಿರ್ದೇಶಕ (ಡಿಜಿ ಮತ್ತು ಐಜಿಪಿ) ಓಂ ಪ್ರಕಾಶ್ ಅವರನ್ನು ಇರಿದು ಭೀಕರವಾಗಿ ಕೊಲೆ ಮಾಡಲಾಗಿದೆ....
ಬೆಂಗಳೂರು: ಎಡಿಟ್ ಮಾಡಿದ ಅಶ್ಲೀಲ ವಿಡಿಯೋ ತೋರಿಸಿ ದಾವಣಗೆರೆಯ ನಿವೃತ್ತ ಸಹಾಯಕ ಕಾರ್ಯಪಾಲಕ ಇಂಜಿನಿಯರ್ಗೆ ಹನಿಟ್ರ್ಯಾಪ್ಗೆ ಬೀಸಲು ಯತ್ನಿಸಿದ ದಾವಣಗೆರೆ ಮೂಲದ...
ದಾವಣಗೆರೆ: ಮದುವೆ ದಿನವೇ ಮದುಮಗನ ಮನೆಯಲ್ಲಿ ಕಳ್ಳತನವಾಗಿದೆ. ಮನೆವರೆಲ್ಲರೂ ಮದುವೆಗೆ ಹೋಗಿ ಬರುವಷ್ಟರಲ್ಲಿ ಮನೆ ಬೀಗ ಮುರಿದು ಚಿನ್ನಾಭರಣ, 4.5 ಲಕ್ಷ...
ಬೆಂಗಳೂರು: ಹೊಸ ವರ್ಷಾಚರಣೆಗೆ ಡ್ರಗ್ ಸರಬರಾಜು ಮಾಡಲು ಸಂಗ್ರಹಿಸಿಕೊಂಡಿದ್ದ ದಾವಣಗೆರೆ ಮೂಲದ ಆರೋಪಿಯಿಂದ ಸಿಸಿಬಿ ಮಾದಕದ್ರವ್ಯ ನಿಗ್ರಹ ದಳದ ಪೊಲೀಸರು 2.50...
ದಾವಣಗೆರೆ: ರೈತರ ಕೃಷಿ ಪಂಪ್ ಸೆಟ್ ಕಳ್ಳನ ಮಾಡತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 2ಲಕ್ಷ ಬೆಲೆಯ 5 ಪಂಪ್...