Connect with us

Dvgsuddi Kannada | online news portal | Kannada news online

ಕಾಂಗ್ರೆಸ್ ನಾಲ್ಕನೇ ಪಟ್ಟಿ ಪ್ರಕಟ; ಹರಿಹರ ಹಾಲಿ ಶಾಸಕ ಎಸ್. ರಾಮಪ್ಪಗೆ ಟಿಕೆಟ್ ಮಿಸ್; ಯುವ ನಾಯಕನಿಗೆ ಅವಕಾಶ

IMG 20230418 211726

ದಾವಣಗೆರೆ

ಕಾಂಗ್ರೆಸ್ ನಾಲ್ಕನೇ ಪಟ್ಟಿ ಪ್ರಕಟ; ಹರಿಹರ ಹಾಲಿ ಶಾಸಕ ಎಸ್. ರಾಮಪ್ಪಗೆ ಟಿಕೆಟ್ ಮಿಸ್; ಯುವ ನಾಯಕನಿಗೆ ಅವಕಾಶ

ಬೆಂಗಳೂರು:ಕರ್ನಾಟಕ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಬಾಕಿಯಿರುವ ಹದಿನೈದು ಕ್ಷೇತ್ರಗಳ ಪೈಕಿ ಇಂದು ಏಳು ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಿದೆ. ದಾವಣಗೆರೆ ಜಿಲ್ಲೆಯ ಹರಿಹರ ಕ್ಷೇತ್ರದ ಹಾಲಿ ಶಾಸಕ ಎಸ್. ರಾಮಪ್ಪಗೆ ಈ‌ ಬಾರಿ ಟಿಕೆಟ್‌‌ ಸಿಕ್ಕಿಲ್ಲ. ಹೊಸ ಮುಖ ನಂದಾಗವಿ ಶ್ರೀನಿವಾಸ್ ಈ ಸಲ ಅವಕಾಶ ಕಲ್ಪಿಸಲಾಗಿದೆ.

ನಾಮಪತ್ರ ಸಲ್ಲಿಕೆಗೆ ಕೇವಲ ಇನ್ನು ಎರಡು ದಿನಗಳು ಮಾತ್ರ ಉಳಿದಿದ್ದು ಶೀಘ್ರದಲ್ಲಿ ಉಳಿದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಬೇಕಿದೆ. ಇಂದು ಬಿಡುಗಡೆಯಾದ ಪಟ್ಟಿ ವಿವರ ಈ ರೀತಿ ಇದೆ.

  • ಲಿಂಗಸೂಗೂರು – ದುರ್ಗಪ್ಪ ಎಸ್​​. ಹೂಲಗೇರಿ
  • ಹುಬ್ಬಳ್ಳಿ ಧಾರವಾಡ ಕೇಂದ್ರ – ಜಗದೀಶ್​ ಶೆಟ್ಟರ್​
  • ಹುಬ್ಬಳ್ಳಿ ಧಾರವಾಡ ಪಶ್ಚಿಮ- ದೀಪಕ್​ ಚಿಂಚೋರೆ
  • ಶಿಗ್ಗಾಂವಿ- ಮೊಹಮ್ಮದ್ ಯೂಸುಫ್ ಸವಣೂರು
  • ಹರಿಹರ – ನಂದಾಗವಿ ಶ್ರೀನಿವಾಸ್
  • ಚಿಕ್ಕಮಗಳೂರು – ಹೆಚ್ ಡಿ. ತಮ್ಮಯ್ಯ
  • ಶ್ರವಣಬೆಳಗೊಳ- ಎಂ. ಎ.ಗೋಪಾಲಸ್ವಾಮಿ

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top