ದಾವಣಗೆರೆ: ಮಾಜಿ ಸಿಎಂ ಯಡಿಯೂರಪ್ಪ ಪುತ್ರ ಬಿ.ವೈ ವಿಜಯೇಂದ್ರ ಮಾಲೀಕತ್ವದ ನೂತನ ಕಿಯಾ ಕಾರ್ ಷೋರೂಮ್ ಅನ್ನು ಸಂಸದಜಿ. ಎಂ ಸಿದ್ದೇಶ್ವರ್ ಮತ್ತು ಶಾಸಕ ಶಾಮನೂರು ಶಿವಶಂಕರಪ್ಪ ಉದ್ಘಾಟಿಸಿದರು.
ನಗರದ ಜಿಎಂಐಟಿ ಮುಂಭಾಗದಲ್ಲಿನೂತನ ಷೋರೂಮ್ ಉದ್ಘಾಟನೆಗೊಂಡಿದ್ದು, ಈ ಸಂದರ್ಭದಲ್ಲಿ ಕಿಯಾದ ಮ್ಯಾನೇಜಿಂಗ್ ಡೈರೆಕ್ಟರ್, ರಾಜ್ಯ ಬಿ.ಜೆ.ಪಿ ಉಪಾಧ್ಯಕ್ಷ ಬಿ. ವೈ. ವಿಜಯೇಂದ್ರ, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ. ವೈ ರಾಘವೇಂದ್ರ. ಎಕ್ಸಿಕ್ಯೂಟಿವ್ ಮ್ಯಾನೇಜರ್ ಬಿ. ಆರ್. ಸುಭಾಷ್, ಕೀಯದ ರಿಜನಲ್ ಮ್ಯಾನೇಜರ್ ಜಿನ್ ಹೊ ಪಾರ್ಕ್, ಸುಪ್ರೀತ್, ಸಿಇಒ ಮನು ಕುಮಾರ್. ಚೈತ್ರಾ ಶೆಟ್ಟಿ. ಸುಹಾಸ್ ಸೂಗೂರ್ ಮತ್ತಿತರು ಉಪಸ್ಥಿತರಿದ್ದರು.