Connect with us

Dvgsuddi Kannada | online news portal | Kannada news online

ದಾವಣಗೆರೆ; ಶಾಮನೂರು ಶಿವಶಂಕರಪ್ಪಗೆ ಹಿನ್ನಡೆ; ಬಿಜೆಪಿ ಅಜಯ್ ಕುಮಾರ್ ಗೆ ಮುನ್ನಡೆ

ದಾವಣಗೆರೆ

ದಾವಣಗೆರೆ; ಶಾಮನೂರು ಶಿವಶಂಕರಪ್ಪಗೆ ಹಿನ್ನಡೆ; ಬಿಜೆಪಿ ಅಜಯ್ ಕುಮಾರ್ ಗೆ ಮುನ್ನಡೆ

ದಾವಣಗೆರೆ; ಜಿಲ್ಲೆಯ 7 ವಿಧಾನಸಭೆ ಕ್ಷೇತ್ರದಲಗಲಿ ಜಿಲ್ಲೆಯ 3 ಕ್ಷೇತ್ರದಲ್ಲಿ ಕಾಂಗ್ರೆಸ್, 3 ಕ್ಷೇತ್ರದಲ್ಲಿ ಬಿಜೆಪಿ, ಇತರೆ 1 ಕ್ಷೇತ್ರದಲ್ಲಿ ಆರಂಭಿಕ ಮುನ್ನಡೆಯಲ್ಲಿವೆ. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರಿಗೆ ಹಿನ್ನಡೆಯಾಗಿದ್ದು, ಬಿಜೆಪಿ ಅಜಯ್ ಕುಮಾರ್ ಗೆ ಮುನ್ನಡೆಯಾಲಿದ್ದಾರೆ. ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಗೆ ಆರಂಭಿಕ ಹಿನ್ನಡೆ ಆಗಿದ್ದು, ಶಾಂತನಗೌಡಗೆ ಆರಂಭಿಕ ಮುನ್ನಡೆಯಲ್ಲಿದ್ದಾರೆ.ಇಂದು (ಮೇ13) ಬೆಳಗ್ಗೆ 8 ಗಂಟೆಯಿಂದ ದಾವಣಗೆರೆ ವಿಶ್ವವಿದ್ಯಾಲಯ ಶಿವಗಂಗೋತ್ರಿಯಲ್ಲಿ ನಡೆಯುತ್ತಿದೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top