Connect with us

Dvgsuddi Kannada | online news portal | Kannada news online

ಚಿಗಟೇರಿ ಶ್ರೀ ನಾರದ ಮುನಿ ರಥೋತ್ಸವ ಇಂದು

ಹರಪನಹಳ್ಳಿ

ಚಿಗಟೇರಿ ಶ್ರೀ ನಾರದ ಮುನಿ ರಥೋತ್ಸವ ಇಂದು

ಚಿಗಟೇರಿ: ವಿಜಯ ನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಐತಿಹಾಸಿಕ ಪ್ರಸಿದ್ಧ ಚಿಗಟೇರಿಯ ಶ್ರೀ ಶಿವ ನಾರದ ಮುನಿ ರಥೋತ್ಸವ 2023ರ ಏಪ್ರಿಲ್ 11ರ ಮಂಗಳವಾರ ಸಂಜೆ 5.30ಕ್ಕೆ ಮೂಲಾ ನಕ್ಷತ್ರದಲ್ಲಿ ವೈಭವದಿಂದ ಜರುಗಲಿದೆ. ಪದ್ಧತಿಯಂತೆ ಬೆಳಿಗ್ಗೆ ಎಡೆ ಸಮರ್ಪಣೆ ಭಕ್ತರಿಂದ ನಡೆಯಲಿದೆ. ಮರುದಿನ ಸಂಜೆ ಓಕುಳಿ ಉತ್ಸವ ಇರಲಿದೆ ಎಂದು ಚಿಗಟೇರಿಯ ಶಿವ ನಾರದ ಮುನಿ ಟ್ರಸ್ಟ್ ಅಧ್ಯಕ್ಷ ಅಣಬೇರು ರಾಜಣ್ಣ ತಿಳಿಸಿದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಹರಪನಹಳ್ಳಿ

To Top