Connect with us

Dvgsuddi Kannada | online news portal | Kannada news online

ದಾವಣಗೆರೆ: ಪಂಡಿತ್ ದೀನದಯಾಳ್ ಉಪಾಧ್ಯಾಯ ಪುಣ್ಯತಿಥಿ

ಪ್ರಮುಖ ಸುದ್ದಿ

ದಾವಣಗೆರೆ: ಪಂಡಿತ್ ದೀನದಯಾಳ್ ಉಪಾಧ್ಯಾಯ ಪುಣ್ಯತಿಥಿ

ದಾವಣಗೆರೆ:  ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಪುಣ್ಯತಿಥಿ ಅಂಗವಾಗಿ ಬಿಜೆಪಿ ಪಕ್ಷದ ಕಾರ್ಯಾಲಯದಲ್ಲಿ ದೀನದಯಾಳ್‌ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವ ಅರ್ಪಿಸಲಾಯಿತು. ಈ ಸಂದರ್ಭದಲ್ಲಿ  ಪಕ್ಷದ ಜಿಲ್ಲಾ ಅದ್ಯಕ್ಷ ಹನಗವಾಡಿ ವೀರೇಶ್,  ಉಪಾದ್ಯಕ್ಷ ಶ್ರೀನಿವಾಸ್ ದಾಸಕರಿಯಪ್ಪ, ಹಾವೇರಿ ಉಸ್ತುವಾರಿಗಳಾದ ಎಲ್.ಎನ್.ಕಲ್ಲೇಶ್, ಮಹಾನಗರ ಪಾಲಿಕೆ ಸದಸ್ಯ ಎಸ್.ಟಿ.ವೀರೇಶ್, ಮಾಜಿ.ಸದಸ್ಯ ಎಚ್.ಎನ್.ಶಿವಕುಮಾರ್, ಮಂಡಲದ ಅದ್ಯಕ್ಷ ಶ್ಯಾಗಲಿ ದೇವೇಂದ್ರಪ್ಪ, ಆನಂದರಾವ್ ಶಿಂಧೇ, ಎಚ್.ಆರ್.ಲಿಂಗರಾಜ್,ಎಸ್.ಟಿ.ಮೊರ್ಚಾ,ಮಹಿಳಾ ಮೊರ್ಚಾ ದಕ್ಷಿಣ ಮಂಡಲ ಕಾರ್ಯಕರ್ತರು  ಉಪಸ್ಥಿತರಿದ್ದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top