Connect with us

Dvgsuddi Kannada | online news portal | Kannada news online

ಸತಿ-ಪತಿ ಕಲಹಕ್ಕೆ ಪರಿಹಾರ ಏನು…?

ಪ್ರಮುಖ ಸುದ್ದಿ

ಸತಿ-ಪತಿ ಕಲಹಕ್ಕೆ ಪರಿಹಾರ ಏನು…?

ಜ್ಯೋತಿಷ್ಯಶಾಸ್ತ್ರದ ಪ್ರಕಾರ ಪರಿಹಾರ.
ನಿಮ್ಮ ಸಂಗಾತಿ ನಿಮ್ಮ ಮಾತು ಕೇಳದೆ ನಿಮ್ಮ ಮನಸ್ಸಿಗೆ ನೋವು ತರಬಹುದು.

ತಮ್ಮ ಜಾತಕ ನೋಡಿ (ಒಂದು ವೇಳೆ ಜಾತಕ ಇಲ್ಲದೆ ಹೋದರೆ ಹುಟ್ಟಿದ ದಿನಾಂಕ ಹಾಗೂ ಸಮಯ ತಿಳಿಸಿದರೆ ಜಾತಕ ಬರೆದು ಕಳುಹಿಸಲಾಗುವುದು) ಜಾತಕ ಆಧಾರ ಮೇಲೆ_ ರಾಶಿ ಹರಳು, ವಿದ್ಯೆ, ಉದ್ಯೋಗ, ಆರೋಗ್ಯ,ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಅತ್ತೆ-ಸೊಸೆ ಕಿರಿಕಿರಿ, ಸಂತಾನಭಾಗ್ಯ, ಕುಟುಂಬ ವಿಚಾರ , ಪ್ರೇಮ ವಿವಾಹದ ಮಾಹಿತಿ, ವಿದೇಶ ಪ್ರವಾಸ, ಆಸ್ತಿ ಖರೀದಿ, ಮನೆ ಕಟ್ಟುವ ವಿಚಾರ ಮುಂತಾದ ಮಾರ್ಗದರ್ಶನಗಳು ತಿಳಿಸಲಾಗುವುದು.

ಸೋಮಶೇಖರ್B.Sc
ವಂಶಪಾರಂಪರಿತ ಜ್ಯೋತಿಷ್ಯರು, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403

ನಿಮ್ಮದು ಜಾತಕ (ಜನ್ಮ ಕುಂಡಲಿ) ಇಲ್ಲವೇ? ಈ ಕೆಳಕಂಡ ಮಾಹಿತಿ ಕಳಿಸಿದರೆ ಬರೆದು ಕಳಿಸಲಾಗುವುದು.
ವಾಟ್ಸಪ್ಗೆ ಸಂದೇಶ ಕಳಿಸಿರಿ
Mob.No. 9353488403

ಜಾತಕದಾರ ಹೆಸರು_
ಹುಟ್ಟಿದ ದಿನಾಂಕ_
ಹುಟ್ಟಿದ ಸಮಯ_
ಹುಟ್ಟಿದ ಊರು_
ತಂದೆ ಹೆಸರು _
ತಾಯಿಯ ಹೆಸರು_
ವಿಳಾಸ ಅದರ ಜೊತೆಗೆ ಪಿನ್ ಕೋಡ್_

ದಾಂಪತ್ಯದಲ್ಲಿ ಪತಿ-ಪತ್ನಿ ಇಬ್ಬರು ಅನ್ಯೂನ್ಯತೆ ಹಾಗೂ ಸಂತೋಷವಾಗಿರುವುದು ಅವಶ್ಯಕ ಆದರೆ ಪ್ರಸ್ತುತ ಕಾಲಮಾನದಲ್ಲಿ ನಡೆಯುವ ಕೆಲ ವಿದ್ಯಮಾನಗಳಿಂದ ಅಥವಾ ಮೂರನೆಯ ವ್ಯಕ್ತಿಗಳಿಂದ ಮನಸ್ತಾಪಗಳು ಹೆಚ್ಚಾಗುವುದು. ಸಂಗಾತಿಯ ಪ್ರೇಮಕ್ಕೆ ಹಾತೊರೆಯುವ ನೀವುಗಳು ಎಲ್ಲೋ ನಿಮ್ಮ ನಿರೀಕ್ಷೆ ಹುಸಿಯಾಗಿ ಬಹಳ ಚಿಂತಿತರಾಗಿರುವಿರಿ.

ನಿಮ್ಮ ಇಷ್ಟಾರ್ಥಗಳನ್ನು ಪರಸ್ಪರ ಅರಿತುಕೊಳ್ಳದೇ ಜೀವನ ದುಸ್ತರವಾಗಿ ನಡೆಯಬಹುದಾದಂತಹ ಸನ್ನಿವೇಶ ಎದುರಾಗುತ್ತದೆ. ಇದೇ ಮುಂದಿನ ಹಂತದಲ್ಲಿ ಕಲಹ, ವೈರಾಗ್ಯ ಅಥವಾ ಡಿವರ್ಸ್ ತನಕ ಹೋಗಬಹುದು. ಇಂತಹ ಸಮಸ್ಯೆಗಳಿಂದ ನೀವು ಪರಿಹಾರ ಪಡೆಯಲು ಬಯಸಿದರೆ ಖಂಡಿತವಾಗಿ ನಿಮ್ಮ ಸಮಸ್ಯೆಗೆ ಇತಿಶ್ರೀ ದೊರೆಯುತ್ತದೆ.

ಶನಿವಾರದ ದಿನದಂದು ಅರಳಿ ಮರವನ್ನು ಮೊದಲು ಪೂಜಿಸಿ ನಂತರ ಅದರಲ್ಲಿನ 11 ಎಲೆಯನ್ನು ಕಿತ್ತು ಶುದ್ಧ ನೀರಿನಲ್ಲಿ ಶುಚಿಗೊಳಿಸಿ ಗಂಧದಿಂದ ಸೀತಾರಾಮ ಎಂದು ಬರೆಯಿರಿ ಹಾಗೂ ಎಲೆಯ ಮೇಲೆ ಲವಂಗವನ್ನು ಇಟ್ಟು ಬಿಳಿ ವಸ್ತ್ರದಲ್ಲಿ ಕಟ್ಟಿಕೊಳ್ಳಿ ಈ ಕಟ್ಟಿರೋ ವಸ್ತ್ರವನ್ನು ಪುನಃ ಅದೇ ಅರಳಿ ಮರದ ಹತ್ತಿರ ಇಟ್ಟು ಬನ್ನಿ ಇದರಿಂದ ನಿಮ್ಮ ಇಷ್ಟಾರ್ಥ ಆದಷ್ಟು ಬೇಗ ನೆರವೇರುವುದು ನಿಶ್ಚಿತ.

ಜ್ಯೋತಿಷ್ಯರು ಸೋಮಶೇಖರ್B.Sc
ನಿಮ್ಮ ಸಮಸ್ಯೆಗಳಿಗೆ ಶಾಸ್ತ್ರೋಕ್ತ ಅಂತಿಮ ಪರಿಹಾರ ಶತಸಿದ್ಧ.
Mob.No.9353488403

ಸಂಬಂಧಿತ ಲೇಖನಗಳು:

ನಿಮ್ಮ ಪತಿ ನಿಮ್ಮ ಮಾತು ಕೇಳುತ್ತಿಲ್ಲವೇ? ಇಲ್ಲಿದೆ ಪರಿಹಾರ
ಮುನಿಸಿಕೊಂಡಿರುವ ದಂಪತಿಗಳು ಒಂದಾಗಲು ಹೀಗೆ ಮಾಡಿ
ವಿವಾಹ ವಿಚ್ಛೇದನ ಬೇಗ ಬಗೆಹರಿಯಬೇಕೇ? ಹೀಗೆ ಮಾಡಿ.
ಉದ್ಯಮ ಮತ್ತು ಆರ್ಥಿಕ ವಿಷಯದಲ್ಲಿ ಉತ್ತುಂಗಕ್ಕೇರಲು ಶಾಸ್ತ್ರಾಧಾರಿತ ಪರಿಹಾರಗಳು ಇಲ್ಲಿವೆ ನೋಡಿ !
ಭೂಮಿ ವಿಷಯದಲ್ಲಿ ಗೆಲುವು ಸಾಧಿಸಬೇಕೇ?

IMG 20200416 WA0016

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

ದಾವಣಗೆರೆ

Advertisement
Advertisement Enter ad code here

Title

To Top