Connect with us

Dvgsuddi Kannada | online news portal | Kannada news online

ದಿನ ಭವಿಷ್ಯ

ಪ್ರಮುಖ ಸುದ್ದಿ

ದಿನ ಭವಿಷ್ಯ

ಶುಭ ಮಂಗಳವಾರ-ಜೂನ್-09,2020 ರಾಶಿ ಭವಿಷ್ಯ.

ಸೂರ್ಯೋದಯ: 05:56, ಸೂರ್ಯಸ್ತ: 18:41
ಶಾರ್ವರಿ ನಾಮ ಸಂವತ್ಸರ
ಜ್ಯೇಷ್ಠ ಮಾಸ, ಉತ್ತರಾಯಣ
ತಿಥಿ: ಚೌತಿ – 19:38 ವರೆಗೆ
ನಕ್ಷತ್ರ: ಉತ್ತರ ಆಷಾಢ – 14:00 ವರೆಗೆ
ಯೋಗ: ಬ್ರಹ್ಮ – 11:27 ವರೆಗೆ
ಕರಣ: ಬವ – 07:41 ವರೆಗೆ ಬಾಲವ – 19:38 ವರೆಗೆ

ದುರ್ಮುಹೂರ್ತ: 08:29 – 09:20ದುರ್ಮುಹೂರ್ತ : 23:11 – 23:56

ರಾಹು ಕಾಲ: 15:00 – 16:30
ಯಮಗಂಡ: 09:00 – 10:30
ಗುಳಿಕ ಕಾಲ: 12:00 – 13:30

ಅಮೃತಕಾಲ: 07:32 – 09:09 28:08+ – 29:48+
ಅಭಿಜಿತ್ ಮುಹುರ್ತ: 11:53 – 12:44

ಪ್ರಮುಖ ಜ್ಯೋತಿಷ್ಯರಾದ ಸೋಮಶೇಖರ್B.Sc ಇವರು ನಿಮ್ಮ ಹಸ್ತದಿಂದ ಅಥವಾ ನಾಮ ನಕ್ಷತ್ರದಿಂದ ಜೀವನದ ಸಂಪೂರ್ಣ ಭವಿಷ್ಯವನ್ನು ತಿಳಿಸುವರು.
ನೆಮ್ಮದಿ ಶಾಂತಿ ಇಲ್ಲವೇ? ಜೀವನದಲ್ಲಿ ಜಿಗುಪ್ಸೆ? ಕುಟುಂಬದಲ್ಲಿ ಮನಸ್ತಾಪವೇ?
ನಿಮ್ಮ ಮದುವೆ ಅಥವಾ ಪ್ರೇಮಿಗಳ ಮದುವೆ ವಿಳಂಬವೇ? ಇನ್ನೂ ಹಲವಾರು ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ.
ನಿಮ್ಮ ಸಮಸ್ಯೆಗಳಾದ ವಿದ್ಯೆ,ಉದ್ಯೋಗ, ವ್ಯಾಪಾರದಲ್ಲಿ, ಲಾಭ- ನಷ್ಟ
ಸಾಲದ ಭಾದೆ, ಆರೋಗ್ಯ, ಮನೆಯಲ್ಲಿ ಅಶಾಂತಿ, ಸತಿ-ಪತಿ ತೊಂದರೆ, ಅತ್ತೆ-ಸೊಸೆ ಕಿರಿಕಿರಿ ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರು ಶೀಘ್ರದಲ್ಲಿ ಪರಿಹಾರ ಮಾಡಿಕೊಡುತ್ತಾರೆ.
ಸೋಮಶೇಖರ್B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.No.93534 88403

ಮೇಷ
ನ್ಯಾಯಪಂಚಾಯ್ತಿ ತೀರ್ಪು ನಿಮ್ಮಂತ ಆಗಲಿದೆ. ನಿಮ್ಮ ಸಮಾಧಾನದ ಮಾತು ಗೆಲುವು ತರಲಿದೆ.
ನಿಮ್ಮ ಮಾತಿನ ಜಾಣ್ಮೆ ಸರಳವಾದ ನಡೆ ನುಡಿಗಳಿಂದ ಜನರ ಪ್ರಶಂಸೆಯನ್ನು ಪಡೆಯಲು ಹೇರಳ ಅವಕಾಶಗಳು ಒದಗಿ ಬರುವುದು. ಪತ್ನಿಯ ಸಹಾಯದಿಂದ ಹಳೆಯ ಮನೆ ವಾಸ್ತು ಪ್ರಕಾರ ಪರಿವರ್ತನೆ. ಸಂಗಾತಿಯ ಸಹಕಾರ ದೊರೆಯುವುದು. ಆರ್ಥಿಕ ಸಮಸ್ಯೆ ಕಡಿಮೆ ಆಗುವುದು. ವಿರೋಧಿಗಳು ದೂರ. ಆತ್ಮೀಯರು ಹತ್ತಿರ. ಬಹುದಿನದ ಬೇಡಿಕೆ ಯಶಸ್ಸು.
ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನಕ್ಕಾಗಿ ಸಂಪರ್ಕಿಸಿರಿ.
ಸೋಮಶೇಖರ್ ಜ್ಯೋತಿಷ್ಯರುB.Sc
Mob.No.9353488403

ವೃಷಭ
ಕೃಷಿಕರು ಜಮೀನುಗಳಿಗೆ ವಾಣಿಜ್ಯ ಬೆಳೆ ಬೆಳೆಯುವ ಚಿಂತನೆ.
ಒತ್ತಡಗಳ ನಡುವೆ ಇನ್ನೊಂದಿಷ್ಟು ಒತ್ತಡಗಳು ಸೇರಿಕೊಂಡು ನಿಮ್ಮ ತಾಳ್ಮೆಯ ಪರೀಕ್ಷೆಯನ್ನು ಎದುರಿಸುವಿರಿ. ಮಕ್ಕಳ ಮದುವೆ ಮಾತುಕತೆ ಹಂತಕ್ಕೆ ಬರಲಿದೆ. ಮಕ್ಕಳ ಅಪೇಕ್ಷಿತರು ವೈದ್ಯರ ಸಲಹೆ ಪಡೆಯಲಿದ್ದೀರಿ. ಮನೋನಿಯಾಮಕ ರುದ್ರದೇವರನ್ನು ಅಂತೆಯೇ ದುರ್ಗಾಸುಳಾದಿಯನ್ನು ಏಕಮನಸ್ಸಿನಿಂದ ಭಜಿಸಿ. ನಾಲ್ಕು ಚಕ್ರದ ವಾಹನ ಖರೀದಿ. ಸಾಲಬಾಧೆ ಋಣ ಮುಕ್ತಿ ಸಂತಸದ ದಿನ. ಪಾಲುದಾರಿಕೆ ವ್ಯವಹಾರ ಬೇಡ. ಹೊಸ ಉದ್ಯಮ ಪ್ರಾರಂಭ ಬೇಡ.
ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನಕ್ಕಾಗಿ ಸಂಪರ್ಕಿಸಿರಿ.
ಸೋಮಶೇಖರ್ ಜ್ಯೋತಿಷ್ಯರುB.Sc
Mob.No.9353488403

ಮಿಥುನ
ಹಣಕಾಸಿನ ವ್ಯವಹಾರಕ್ಕಾಗಿ ಜಗಳ.
ಸಾಕ್ಷಾತ್‌ ಗುರುವೆ ನಿಮ್ಮ ಬಳಿ ಬಂದು ನಿಮ್ಮನ್ನು ತಿದ್ದುವುದಿಲ್ಲ. ಮನೆಯ ಹಿರಿಯರ ರೂಪದಲ್ಲಿ ಇದ್ದು ನಿಮಗೆ ಸಕಾಲಿಕ ಎಚ್ಚರಿಕೆಯನ್ನು ನೀಡುವರು. ಹಾಗಾಗಿ ಹಿರಿಯರ ಮಾತನ್ನು ಉದಾಸೀನ ಮಾಡದಿರಿ. ಹೊಸ ಎಲೆಕ್ಟ್ರಾನಿಕ್ಸ್ ಯಂತ್ರೋಪಕರಣಗಳ ಖರೀದಿಸುವ ಅವಕಾಶ. ಟ್ರಾನ್ಸ್ಪೋರ್ಟ್ ಬಿಸಿನೆಸ್ ನಷ್ಟ. ಪ್ರೇಮಿಗಳಿಗೆ ಮದುವೆಗಾಗಿ ದೊಡ್ಡ ಸವಾಲು. ಸಹೋದರರ ಮಧ್ಯೆ ಇದ್ದ ಭಿನ್ನಾಭಿಪ್ರಾಯ ಇಂದು ಕೊನೆಗೊಳ್ಳಲಿದೆ. ನವ ದಂಪತಿಗಳಿಗೆ ಸಂತಾನಭಾಗ್ಯ.
ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನಕ್ಕಾಗಿ ಸಂಪರ್ಕಿಸಿರಿ.
ಸೋಮಶೇಖರ್ ಜ್ಯೋತಿಷ್ಯರುB.Sc
Mob.No.9353488403

ಕರ್ಕಾಟಕ
ನಿಮ್ಮಲ್ಲಿರುವ ಸೋಮಾರಿತನ ಹಾಗೂ ಅಲಸ್ಯ ಅನೇಕ ಸಮಸ್ಯೆಗಳು ಎದುರಾಗುವ ಸಂಭವವಿರುತ್ತದೆ. ವಿದೇಶ ಪ್ರವಾಸ ನಿಮಗೆ ಸಂತಸವನ್ನುಂಟು ಮಾಡುತ್ತದೆ. ವಿವಿಧ ಮೂಲಗಳಿಂದ ಹಣಕಾಸು ಒದಗಿ ಬರುವುದರಿಂದ ಇಚ್ಛಿತ ಕಾರ್ಯಗಳು ಕೈಗೂಡುವುದು. ಹೊಸ ಉದ್ಯಮ ಪ್ರಾರಂಭದ ಚಿಂತನೆ. ನಿಮ್ಮ ಆರೋಗ್ಯದಲ್ಲಿ ಕೊಂಚ ನೆಮ್ಮದಿ. ಸ್ನೇಹಿತರಿಂದ ಕೆಟ್ಟ ಚಟ ಕಲಿಯುವ ಸಂಭವ. ಪ್ರೇಮಿಗಳು ಕಿತ್ತಾಟ.
ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನಕ್ಕಾಗಿ ಸಂಪರ್ಕಿಸಿರಿ.
ಸೋಮಶೇಖರ್ ಜ್ಯೋತಿಷ್ಯರುB.Sc
Mob.No.9353488403

ಸಿಂಹ
ತಾವು ಮಾಡಿರುವ ಸಹಾಯ ನೈತಿಕ ಪಾಠ ಕಲಿಯುವಿರಿ.
ಸಂಕಷ್ಟಗಳನ್ನು ಎದುರಿಸುವ ಧೈರ್ಯ ಇದೆ. ನಿಮಗೆ ಎಲ್ಲವನ್ನು ನಗುನಗುತ್ತಲೇ ನಿಭಾಯಿಸುವ ಗುಣ ಹೊಂದಿರುವಿರಿ. ಆದರೆ ನಿಮ್ಮ ಮನೆ ಮಂದಿಯೇ ನಿಮಗೆ ಶತ್ರು. ನೀವು ಎಷ್ಟೇ ಸಹಾಯ-ಸಹಕಾರ ಮಾಡಿದ್ರೂ ಕೂಡ ಆಡಿಕೊಳ್ಳುವುದು ನಿಮಗೆ ನುಂಗಲಾರದ ತುತ್ತಾಗುವುದು. ಪ್ರಿಯತಮನಿಂದ ಮನಸ್ತಾಪ.
ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನಕ್ಕಾಗಿ ಸಂಪರ್ಕಿಸಿರಿ.
ಸೋಮಶೇಖರ್ ಜ್ಯೋತಿಷ್ಯರುB.Sc
Mob.No.9353488403

ಕನ್ಯಾ
ಸಂಗಾತಿ ನಿಮಗೆ ಪ್ರೇಮದ ಕಾಣಿಕೆ ನೀಡುವರು.
ಬಹುವಿಧ ಪ್ರತಿಭೆಯ ಗುಣಗಾನ ನಿಮ್ಮದು. ನಿಮ್ಮ ನಿರೀಕ್ಷೆಯಂತೆಯೇ ಕೆಲಸ ಕಾರ್ಯಗಳು ನಡೆಯುವುದರಿಂದ ಮನಸ್ಸಿಗೆ ಸಮಾಧಾನ ಮತ್ತು ಆತ್ಮಸ್ಥೈರ್ಯ ಹೆಚ್ಚಾಗುವುದು. ಹಣಕಾಸಿನ ಪರಿಸ್ಥಿತಿಯು ಉತ್ತಮವಾಗಿರುತ್ತದೆ. ದಿನಸಿ ವ್ಯಾಪಾರಸ್ಥರು ಆರ್ಥಿಕ ಪ್ರಗತಿ ಕಾಣುವಿರಿ. ನಿಮಗೆ ಸಾಲ ನೀಡುವವರು ಮುಂದೆ ಬರಲಿದ್ದಾರೆ. ಮಕ್ಕಳ ಮದುವೆಗೆ ತಯಾರಿ ಮಾಡಿಕೊಳ್ಳಿ. ದಂಪತಿಗಳಿಗೆ ಸಂತಾನದ ನೋವು.
ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನಕ್ಕಾಗಿ ಸಂಪರ್ಕಿಸಿರಿ.
ಸೋಮಶೇಖರ್ ಜ್ಯೋತಿಷ್ಯರುB.Sc
Mob.No.9353488403

ತುಲಾ
ನಿಮ್ಮ ಹಿತೈಷಗಳು
ನಿಮ್ಮಿಂದ ತಪ್ಪಾಗಿರುವುದನ್ನೆ ಪುನಃ ಪುನಃ ನೆನೆಸಿ ನಿಮಗೆ ಅವಮಾನ. ಇದು ಒಂದು ರೀತಿಯ ಪರೀಕ್ಷೆ ಕಾಲ. ಸಮಾಧಾನವೇ ಬ್ರಹ್ಮಾಸ್ತ್ರ. ಮದುವೆ ಪ್ರಸ್ತಾಪ. ಪತಿ-ಪತ್ನಿ ವಿರಸ. ದಾಂಪತ್ಯದಲ್ಲಿ ಸರಸ-ಸಲ್ಲಾಪಗಳಿಂದ ಅತೃಪ್ತಿ. ಸಂಗಾತಿಗೆ ನಿಮ್ಮ ಕಾಣಿಕೆ ನೀಡುವಿರಿ. ಕುಲದೇವರನ್ನು ಸ್ಮರಿಸಿಕೊಳ್ಳಿರಿ.
ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನಕ್ಕಾಗಿ ಸಂಪರ್ಕಿಸಿರಿ.
ಸೋಮಶೇಖರ್ ಜ್ಯೋತಿಷ್ಯರುB.Sc
Mob.No.9353488403

ವೃಶ್ಚಿಕ
ಪ್ರೇಮಿಗಳ ಮದುವೆ ಒಂದು ಹಂತಕ್ಕೆ ತಲುಪಿದೆ. ಹಿರಿಯರ ಒಪ್ಪಿಗೆ ಕಾಯುತ್ತಿರುವಿರಿ.
ಪಿತ್ರಾರ್ಜಿತ ಆಸ್ತಿಗೆ ತಕರಾರುಗಳನ್ನು ಹಿರಿಯರ ಮೂಲಕ ಸಂಧಾನ. ಆಸ್ತಿ ವಿಚಾರದಲ್ಲಿ ರಾಜಿ ಮಾಡಿಕೊಳ್ಳಿ. ಕೋರ್ಟು ಕಚೇರಿ ಕೇಸಿನಲ್ಲಿ ಗೆಲವು. ಪತ್ನಿಯ ಸಹಾಯದಿಂದ ಕಟ್ಟಡ ಪೂರ್ಣಗೊಳ್ಳಲಿದೆ. ವಿಚ್ಛೇದನದ ಯುವಕ-ಯುವತಿಯರ ಮರುಮದುವೆ ಕೂಡಿ ಬರಲಿದೆ. ಸರ್ಕಾರಿ ಕೆಲಸ ಪಡೆಯುವುದಕ್ಕಾಗಿ ಹತಾಶೆ. ನಿಮ್ಮ ಶ್ರಮದಿಂದ ಸರ್ಕಾರೀ ಕೆಲಸ ಪಡೆದುಕೊಳ್ಳಿ ದುಡ್ಡು ಕೊಡಬೇಡಿ.
ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನಕ್ಕಾಗಿ ಸಂಪರ್ಕಿಸಿರಿ.
ಸೋಮಶೇಖರ್ ಜ್ಯೋತಿಷ್ಯರುB.Sc
Mob.No.9353488403

ಧನು
“ಸಂಶಯಾತ್ಮ ವಿನಶ್ಯತಿ” ಎನ್ನುವಂತೆ ದಾಂಪತ್ಯದಲ್ಲಿ ಅನುಮಾನ ಬೇಡ. ಕಾರ್ಯಗಳಲ್ಲಿ ಅನಗತ್ಯ ಅನುಮಾನ ಸಕಾಲದಲ್ಲಿ ಕೆಲಸ ಪೂರೈಸಲು ಆಗುವುದಿಲ್ಲ. ಉದ್ಯೋಗದಲ್ಲಿ ಆಲಸ್ಯ ಮೇಲಧಿಕಾರಿಗಳ ಕೆಂಗಣ್ಣಿಗೆ ಕಾರಣರಾಗುವಿರಿ. ದುಷ್ಟ ಪೀಡೆ ಕಾಡಲಿದೆ. ಆರ್ಥಿಕದಲ್ಲಿ ತೀವ್ರ ಸಂಕಟ. ನಿಮ್ಮ ಹಣ ನಿಮ್ಮ ಕೈಸೇರಲು ಹರಸಾಹಸ ಪಡುವ ಪ್ರಸಂಗ. ತಾವು ನೀಡಿರುವ ಸಾಲ ಮರುಪಾವತಿಗೆ ಜಗಳ. ಮಕ್ಕಳ ಮದುವೆ ವಿಳಂಬ ಸಾಧ್ಯತೆ.
ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನಕ್ಕಾಗಿ ಸಂಪರ್ಕಿಸಿರಿ.
ಸೋಮಶೇಖರ್ ಜ್ಯೋತಿಷ್ಯರುB.Sc
Mob.No.9353488403

ಮಕರ
ದುಷ್ಟರನ್ನು ಸಾಮ, ದಾನ, ಭೇದ, ದಂಡ ಎಂಬ ಚತುರೋಪಾಯಗಳಿಂದಲೇ ಎದುರಿಸಬೇಕು. ಕೆಲಸದಲ್ಲಿ ನಿಮಗೆ ಕಿರುಕುಳ ಎದುರಾಗುವುದು. ಕೆಲಸದ ಮೂಲಕ ಉತ್ತರ ನೀಡಿ. ಒಣಜಂಬ ತೋರಿಸಿ ಮುಜುಗರ ಆಗಬೇಡಿ. ಪತಿ-ಪತ್ನಿ ಮಧ್ಯೆ ಸಮರಸ ತೃಪ್ತಿದಾಯಕ. ಹೆಂಡತಿಯ ಮಾರ್ಗದರ್ಶನದಿಂದ ಸಮಸ್ಯೆ ಪರಿಹಾರ. ಸರ್ಕಾರಿ ನೌಕರಿ ಬಡ್ತಿ ಮತ್ತು ಸ್ಥಾನಪಲ್ಲಟ ಸಂಭವ. ರಾಜಕಾರಣಿಗಳಿಗೆ ಪದವಿ ಲಭಿಸಲಿದೆ. ಹಿತೈಷಿಗಳಿಂದ ಎಚ್ಚರಿಕೆ ಇರಿ. ಪ್ರೇಮ ವೇದನೆ.
ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನಕ್ಕಾಗಿ ಸಂಪರ್ಕಿಸಿರಿ.
ಸೋಮಶೇಖರ್ ಜ್ಯೋತಿಷ್ಯರುB.Sc
Mob.No.9353488403

ಕುಂಭ
ಮನೆಯ ಸಮಸ್ಯೆಗಳನ್ನು ಬೀದಿಗೆ ಬರುವ ಸಂಭವ. ಸಮಾಧಾನದಿಂದ ಬಗೆಹರಿಸಿಕೊಳ್ಳುವುದು ಒಳ್ಳೆಯದು. ಪಿತ್ರಾರ್ಜಿತ ಆಸ್ತಿ ಮರು ಸಮಸ್ಯೆ. ಈ ಸಮಸ್ಯೆಯಿಂದ ವಿಕೋಪಕ್ಕೆ ತಿರುಗುವದು. ನಟ-ನಟಿಯರಿಗೆ ನಟಿಸುವ ಸುವರ್ಣಾವಕಾಶ. ಮಾತಾಪಿತೃ ಆರೋಗ್ಯದಲ್ಲಿ ಏರುಪೇರು ಸಾಧ್ಯತೆ. ಅಳಿಯ ನಡವಳಿಕೆ ಮತ್ತು ಮಗಳ ಭವಿಷ್ಯದ ಚಿಂತನೆ ಕಾಡಲಿದೆ. ಅಳಿಯನ ಕುಟುಂಬದಿಂದ ವಿರೋಧ.
ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನಕ್ಕಾಗಿ ಸಂಪರ್ಕಿಸಿರಿ.
ಸೋಮಶೇಖರ್ ಜ್ಯೋತಿಷ್ಯರುB.Sc
Mob.No.9353488403

ಮೀನ
ನೀವು ಮಾಡಿರುವ ಸಹಾಯ ಮಾರ್ಗದರ್ಶನ
ಸ್ನೇಹಿತರು ನಿಮ್ಮನ್ನು ಇಷ್ಟಪಡುವರು ಮತ್ತು ನಿಮ್ಮ ಕಾರ್ಯವನ್ನು ಕೊಂಡಾಡುವರು. ನಿಮ್ಮ ಹಳೆಯ ಗೆಳೆಯರ ನೆನಪು ಕಾಡುವುದು. ಭೇಟಿ ಮಾಡುವ ಸಾಧ್ಯತೆ. ಸಾಲದಿಂದ ಜಿಗುಪ್ಸೆ. ಪ್ರೇಮಿಗಳಿಬ್ಬರಲ್ಲಿ ಮನಸ್ತಾಪ. ಸಂತಾನದಲ್ಲಿ ವೈದ್ಯಕೀಯ ಸಲಹೆ ನಿರಾಸೆ ಮೂಡಲಿದೆ. ದೇವದರ್ಶನ ಭಾಗ್ಯ. ಆಕಸ್ಮಿಕ ಧನಪ್ರಾಪ್ತಿ. ವಿದೇಶ ಪ್ರವಾಸ ಅತಂತ್ರ. ಮಕ್ಕಳ ಮದುವೆ ವಿನಾಕಾರಣ ವಿಳಂಬ. ಹೊಸ ಉದ್ಯಮ ಪ್ರಾರಂಭದ ಚಿಂತನೆ.
ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನಕ್ಕಾಗಿ ಸಂಪರ್ಕಿಸಿರಿ.
ಸೋಮಶೇಖರ್ ಜ್ಯೋತಿಷ್ಯರುB.Sc
Mob.No.9353488403

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

ದಾವಣಗೆರೆ

Advertisement
Advertisement Enter ad code here

Title

To Top