ದಾವಣಗೆರೆ: ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ; ದಾವಣಗೆರೆ ಜಿಲ್ಲೆಗೆ 19ನೇ ಸ್ಥಾನ

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
2 Min Read

ದಾವಣಗೆರೆ: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶವನ್ನು ಇಂದು ಪ್ರಕಟಿಸಿದೆ. ಈ ಬಾರಿಯ ಫಲಿತಾಂಶದಲ್ಲಿ ದಾವಣಗೆರೆ ಜಿಲ್ಲೆಯು ರಾಜ್ಯ ಮಟ್ಟದಲ್ಲಿ 19ನೇ ಸ್ಥಾನ ಪಡೆದಿದೆ.

ದಾವಣಗೆರೆ: ಅಂಗಾಂಶ ಬಾಳೆ ಸಸಿಗಳ ಮಾರಾಟ

ದಾವಣಗೆರೆ ಜಿಲ್ಲೆಯಿಂದ ಈ ಬಾರಿ ಒಟ್ಟು 19,823 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅದರಲ್ಲಿ 18,760 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಜಿಲ್ಲೆಯು ಒಟ್ಟಾರೆ ಶೇ. 94.64 ರಷ್ಟು ಫಲಿತಾಂಶವನ್ನು ದಾಖಲಿಸಿದೆ. ಕಳೆದ ವರ್ಷ ಜಿಲ್ಲೆಯು ಶೇ. 78.00 ರಷ್ಟು ಫಲಿತಾಂಶ ಪಡೆದಿತ್ತು. ಈ ಬಾರಿ ಶೇ. 16.64 ರಷ್ಟು ಹೆಚ್ಚಿನ ಪ್ರಗತಿ ಕಂಡುಬಂದಿದೆ ಎಂದು ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಕೊಟ್ರೇಶ್‌ ತಿಳಿಸಿದ್ದಾರೆ.

ಉಚಿತ ಅಣಬೆ ಬೇಸಾಯ ತರಬೇತಿ ಶಿಬಿರ

ಜಿಲ್ಲಾವಾರು ಎಸ್‌ಎಸ್‌ಎಲ್‌ಸಿ ಫಲಿತಾಂಶ

  1. ಉಡುಪಿ – ಶೇಕಡ 98.18
  2. ದಕ್ಷಿಣ ಕನ್ನಡ – ಶೇಕಡ 98.4
  3. ಉತ್ತರ ಕನ್ನಡ – ಶೇಕಡ 98.09
  4. ಹಾಸನ – ಶೇಕಡ 97.51
  5. ಮಂಡ್ಯ – ಶೇಕಡ 97.45
  6. ಶಿರಸಿ – ಶೇಕಡ 97.21
  7. ಹಾವೇರಿ – ಶೇಕಡ 96.87
  8. ಕೊಡಗು – ಶೇಕಡ 96.68
  9. ಶಿವಮೊಗ್ಗ – ಶೇಕಡ 96.56
  10. ವಿಜಯನಗರ – ಶೇಕಡ 96.39
  11. ಬೆಂಗಳೂರು ಗ್ರಾಮಾಂತರ – ಶೇಕಡ 95.83
  12. ಧಾರವಾಡ – ಶೇಕಡ 95.59
  13. ಕೋಲಾರ – ಶೇಕಡ 95.5
  14. ಬಾಗಲಕೋಟೆ – ಶೇಕಡ 95.42
  15. ಬೆಂಗಳೂರು ಉತ್ತರ – ಶೇಕಡ 95.33
  16. ಗದಗ – ಶೇಕಡ 95.24
  17. ಚಿಕ್ಕಮಗಳೂರು – ಶೇಕಡ 94.99
  18. ಬೆಳಗಾವಿ – ಶೇಕಡ 94.75
  19. ದಾವಣಗೆರೆ – ಶೇಕಡ 94.64
  20. ಮೈಸೂರು – ಶೇಕಡ 94.45
  21. ರಾಯಚೂರು – ಶೇಕಡ 94.41
  22. ವಿಜಯಪುರ – ಶೇಕಡ 94.16
  23. ಚಿಕ್ಕೋಡಿ – ಶೇಕಡ 94.09
  24. ಬಳ್ಳಾರಿ – ಶೇಕಡ 93.35
  25. ಕೊಪ್ಪಳ – ಶೇಕಡ 93.1
  26. ರಾಮನಗರ – ಶೇಕಡ 92.83
  27. ಚಿತ್ರದುರ್ಗ – ಶೇಕಡ 92.25
  28. ಬೀದರ್ – ಶೇಕಡ 92.17
  29. ತುಮಕೂರು – ಶೇಕಡ 92.04
  30. ಯಾದಗಿರಿ – ಶೇಕಡ 91.89
  31. ಚಾಮರಾಜನಗರ – ಶೇಕಡ 91.89
  32. ಬೆಂಗಳೂರು ದಕ್ಷಿಣ – ಶೇಕಡ 91.64
  33. ಚಿಕ್ಕಬಳ್ಳಾಪುರ – ಶೇಕಡ 90.88
  34. ಮಧುಗಿರಿ – ಶೇಕಡ 90.24
  35. ಕಲಬುರಗಿ – ಶೇಕಡ 85.06
Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *