ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭೆ ಕ್ಷೇತ್ರ ಉಪಚುನಾವಣೆ ಸಲ್ಲಿಕೆಯಾದ ಒಟ್ಟು 45 ನಾಮಪತ್ರಗಳಲ್ಲಿ 3 ನಾಮಪತ್ರಗಳು ತಿರಸ್ಕೃತಗೊಂಡಿವೆ.
ದಾವಣಗೆರೆ: ಅಕಾಲಿಕ ಆಲಿಕಲ್ಲು ಮಳೆಯಿಂದ ತೋಟಗಾರಿಕೆ ಬೆಳೆಗೆ ಹಾನಿ; ತರಳಬಾಳು ಕೆವಿಕೆ ವಿಜ್ಞಾನಿ ಭೇಟಿ
ತಿರಸ್ಕೃತಗೊಂಡವರಲ್ಲಿ ಕರ್ನಾಟಕ ರಾಷ್ಟ್ರ ಸಮಿತಿಯ ಎಚ್.ಕೆ. ದಾವುಲ್ ಸಾಬ್, ಬಿಜೆಪಿ ಹೆಸರಲ್ಲಿ ಬಿಫಾರ್ಮ್ ಇಲ್ಲದೇ ನಾಮಪತ್ರ ಸಲ್ಲಿಸಿದ್ದ ಯಶವಂತರಾವ್ ಜಾಧವ್ ,
ಇನ್ನು ಕಾಂಗ್ರೆಸ್ನಲ್ಲಿ ಬಂಡಾಯ ಎದ್ದಿರುವ ಸಾದಿಕ್ ಪೈಲ್ವಾನ್ ಅವರು ಕಾಂಗ್ರೆಸ್ ಹೆಸರಲ್ಲಿ ಪಕ್ಷದ ಬಿಫಾರ್ಮ್ ಇಲ್ಲದೇ ಸಲ್ಲಿಸಿದ್ದ ನಾಮಪತ್ರ ತಿರಸ್ಕೃತಗೊಂಡಿದ್ದು ಪಕ್ಷೇತರರಾಗಿ ಸಲ್ಲಿಸಿರುವ ನಾಮಪತ್ರ ಸ್ವೀಕೃತವಾಗಿದೆ.
ರೈತರ ಮಕ್ಕಳಿಗೆ 10 ತಿಂಗಳ ತೋಟಗಾರಿಕೆ ತರಬೇತಿ
ಕ ಒಟ್ಟು 39ಜನರಿಂದ 45 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಪರಿಶೀಲನೆ ಬಳಿಕ ಮೂರು ನಾಮಪತ್ರಗಳು ತಿರಸ್ಕೃತಗೊಂಡು 42 ನಾಮಪತ್ರ ಸ್ವೀಕೃತಗೊಂಡಿವೆ. ಇಬ್ಬರು ಕಣದಿಂದ ಹೊರ ಹೋದಂತಾಗಿದೆ.



