ದಾವಣಗೆರೆ: ಜೈ ಹಿಂದ್ ಕೆರೆಗಡಿ ಸೇವಾ ಸಂಘದ ಹಿರಿಯ ಪೈಲ್ವಾನ್ ದಿವಂಗತ ಸ್ಟಾರ್ ನಾಗಪ್ಪ ಮೊಮ್ಮಗ ಮಂಜುನಾಥ್ ಪೈಲ್ವಾನ್ ಮಗ ನಾಗಾರ್ಜುನ ಹರಿಯಾಣ ರಾಜ್ಯದ ಸೋನಿಪಥನಲ್ಲಿ ನಡೆಯುವ ರಾಷ್ಟ್ರೀಯ ಕುಸ್ತಿ ಪಂದ್ಯಾವಳಿಯಲ್ಲಿದ್ದು ಭಾಗವಹಿಸಲಿದ್ದು, ಹರಿಯಾಣಕ್ಕೆ ಪ್ರಯಾಣ ಬೆಳೆಸಿದ ನಾಗಾರ್ಜುನಗೆ ಅಭಿನಂದನೆ ಸಲ್ಲಿಸಲಾಯಿತು.
ನಾಗಾರ್ಜುನಗೆ ಕೆರಿಗರಡಿ ಸೇವಾ ಸಂಘದ ಪದಾಧಿಕಾರಿ ಮಾಜಿ ಧೂಡಾ ಮಾಜಿ ಅಧ್ಯಕ್ಷ ಯಶವಂತ್ ರಾವ್ ಜಾಧವ್ ನಗರಸಭೆ ಮಾಜಿ ಅಧ್ಯಕ್ಷ ಬಿ ವೀರಣ್ಣ, ಧೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ನಗರಸಭೆ ಮಾಜಿ ಸದಸ್ಯರಾದ ಕರಿಗಾರ ಬಸಪ್ಪ, ಮನೋಹರ್ ಪೈಲ್ವಾನ್, ಪೈಲ್ವಾನ್ ಮಾಲಿಂಗಣ್ಣ
ಮಹಾನಗರ ಪಾಲಿಕೆ ಮಾಜಿ ಸದಸ್ಯ ರಾಕೇಶ್ ಜಾಧವ್, ಪರಶುರಾಮ, ಪೈಲ್ವಾನ್ ಕೃಷ್ಣಪ್ಪ,ಸೇರಿದಂತೆ ಹಿರಿಯ ಪೈಲ್ವಾನರು ಕುಸ್ತಿ ಅಭಿಮಾನಿಗಳು ಸನ್ಮಾನಿಸಿ ರಾಷ್ಟ್ರಮಟ್ಟದ ಕುಸ್ತಿಯಲ್ಲಿ ಜಯಗಳಿಸಲೆಂದು ಶುಭ ಹಾರಿಸಿದರು.



