ದಾವಣಗೆರೆ: ರಾಜ್ಯದಲ್ಲಿ ಇತ್ತೀಚೆಗೆ ಕೋಳಿ ಶೀತ ಜ್ವರ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ರೋಗವನ್ನು ತಡೆಗಟ್ಟುವ ಮತ್ತು ನಿಯಂತ್ರಿಸುವ ಸಲುವಾಗಿ ಸಾರ್ವಜನಿಕರು ರೋಗಕ್ಕೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ಕಂಡುಬಂದರೆ ಇಲಾಖೆಗೆ ತಿಳಿಸಬೇಕು.
ದಾವಣಗೆರೆ: ಮಾ.09 ರಂದು ಪೊಲೀಸರೊಂದಿಗೆ 10ಕೆ, 5ಕೆ ಮೆರಾಥಾನ್ ಓಟ
ಶಂಕಾಸ್ಪದವಾಗಿ ಸತ್ತ ಹಿತ್ತಲ ಕೋಳಿಗಳು, ವನ್ಯ ಪಕ್ಷಿಗಳ ಮಾಹಿತಿಯನ್ನು ಕೂಡಲೇ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ದೂ.ಸಂಖ್ಯೆ 9916860163 ಗೆ ಕರೆಮಾಡಿ ಮಾಹಿತಿ ನೀಡುವಂತೆ ಇಲಾಖೆಯ ಉಪನಿರ್ದೇಶಕ ಡಾ; ಮಹೇಶ್ ತಿಳಿಸಿದ್ದಾರೆ.



