ದಾವಣಗೆರೆ: ಹರಿಹರ ಬೆಸ್ಕಾಂ ಉಪವಿಭಾಗದ ಘಟಕ-1 ಮತ್ತು ಬೆಳ್ಕೊಡಿ ಶಾಖಾವ್ಯಾಪ್ತಿಯಲ್ಲಿ ತುರ್ತು ತ್ರೈಮಾಸಿಕ ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಸೆ.19 ರಂದು ಬೆಳಿಗ್ಗೆ 10:00 ಗಂಟೆಯಿಂದ ಸಂಜೆ 02:00 ಗಂಟೆಯವರೆಗೆ ಈ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಶಿವಮೋಗ್ಗ ರಸ್ತೆ, ಬೈಪಾಸ್, ತರಳಬಾಳು ಬಡಾವಣೆ, ವಿದ್ಯಾನಗರ ‘ಎ’ ಬ್ಲಾಕ್, ‘ಬಿ’ ಬ್ಲಾಕ್, ‘ಸಿ’ ಬ್ಲಾಕ್, ಇಂದಿರಾನಗರ, ಪ್ರಶಾಂತನಗರ, ಕಾಳಿದಾಸನಗರ, ಬೆಂಕಿನಗರ, ಜೆ ಸಿ ಬಡಾವಣೆ, ದೇವಸ್ತಾನ ರಸ್ತೆ, ಮುರಕಲ್ ಕಾಂಪೌಂಡ್, ವೀರಭದ್ರೇಶ್ವರ ದೇವಸ್ಥಾನ ಸುತ್ತ ಮುತ್ತ ಬಾಹರ ಮಕಾನ್ ವಿ.ಆರ್.ಎಲ್ ರಸ್ತೆ, ರಾಮ ಮಂದಿರ, |ನೇ ರೈಲ್ವೆಗೆಟ್, ಜ್ಯೋತಿ ಮಠ ಏರಿಯಾ ಎಫ್-1 ಆಂಜನೇಯ ಫೀಡರ್, ಎಫ್-2 ಬಾಲಾಜಿ ಎಫ್-3, ಹರಿಹರೇಶ್ವರ ಎಫ್-4 ವಿದ್ಯಾನಗರ ಫೀಡರ್, ಹಳ್ಳದಕೇರಿ, ಕೈಲಾಸನಗರ, ಗಂಗಾನಗರ, ತೆಗ್ಗಿನಕೆರೆ, . ಆಂಜನೇಯ ಆಕ್ರೋಟೆಕ್ ದೋಸ್ತಾನರೈಸ್ ಮಿಲ್,ಟೆಂಪಲ್ ರೋಡ್, ಜಾಮೀಯ ಮಸೀದಿ, ಹಳೆಬಂಬು ಬಜಾರ್, ಹಳೆತಹಶಿಲ್ದಾರ್ ರೋಡ್, ಶೀಬಾರ ಸರ್ಕಲ್, ನಡವಲ್ ಪೇಟೆ, ಮತ್ತು ಸುತ್ತ
ಮುತ್ತಲಿನ ಬಡಾವಣೆಗಳು.
ಬೆಳ್ಕೊಡಿ ಶಾಖಾವ್ಯಾಪ್ತಿಗೆ ಬರುವ ಡಿ.ಎಂ ಇಂಡಸ್ಟ್ರೀಸ್, ಹನಗವಾಡಿ, ಹನಗವಾಡಿ ಇಂಡಸ್ಟ್ರೀಯಲ್ ಏರಿಯ, ಶಿವನಹಳ್ಳಿ ಬನ್ನಿಕೋಡ್ ಈ ಗ್ರಾಮಗಳಿಗೆ ಮತ್ತು ಸುತ್ತ ಮುತ್ತಲಿನ ಪ್ರದೇಶಗಳಿಗೆ ವಿದ್ಯುತ್ ವ್ಯತ್ಯಯವಾಗಲಿದೆ.



