Connect with us

Dvgsuddi Kannada | online news portal | Kannada news online

ದಾವಣಗೆರೆ: ksrtc ಬಸ್ ಬಾಗಿಲು ಬಳಿ ಇಟ್ಟಿದ್ದ 10 ಸಾವಿರ ಮೌಲ್ಯದ ಆರೋಗ್ಯ ಕಿಟ್ ನೆಲಕ್ಕೆ; ಚಾಲಕ, ನಿರ್ವಾಹಕರಿಗೆ ತರಾಟೆ ತೆಗೆದುಕೊಂಡ ಯುವತಿ..!!!

ದಾವಣಗೆರೆ

ದಾವಣಗೆರೆ: ksrtc ಬಸ್ ಬಾಗಿಲು ಬಳಿ ಇಟ್ಟಿದ್ದ 10 ಸಾವಿರ ಮೌಲ್ಯದ ಆರೋಗ್ಯ ಕಿಟ್ ನೆಲಕ್ಕೆ; ಚಾಲಕ, ನಿರ್ವಾಹಕರಿಗೆ ತರಾಟೆ ತೆಗೆದುಕೊಂಡ ಯುವತಿ..!!!

ದಾವಣಗೆರೆ: ಕೆಎಸ್​ಆರ್​ಟಿಸಿ ಬಸ್ ಚಾಲಕ ಹಾಗೂ ನಿರ್ವಾಹಕರ ಬೇಜವಾಬ್ದಾರಿ‌ಯಿಂದ ಬಾಗಿಲ ಬಳಿ ಇಟ್ಟಿದ್ದ 10 ಸಾವಿರ ರೂ. ಮೌಲ್ಯದ ಆರೋಗ್ಯ ಕಿಟ್​ ನೆಲಕ್ಕೆ ಬಿದ್ದಿದ್ದು, ಯುವತಿಯು ಚಾಲಕ, ನಿರ್ವಾಹಕರನ್ನು ತರಾಟೆ ತೆಗೆದುಕೊಂಡ ಘಟನೆ ಜಿಲ್ಲೆಯ ಜಗಳೂರು ಪಟ್ಟಣದಲ್ಲಿ ನಡೆದಿದೆ.

ಚಿತ್ರದುರ್ಗದಿಂದ ಜಗಳೂರಿಗೆ ಹೋಗುತ್ತಿದ್ದ ಕೆಎಸ್ ಆರ್ ಟಿಸಿ ಬಸ್ಸಿನ ಬಾಗಿಲು ಬಳಿ ಇಟ್ಟ ಆರೋಗ್ಯ ಕಿಟ್ ನೆಲಕ್ಕೆ ಬಿದ್ದಿದೆ. ಆದರೆ, ಚಾಲಕ ಸಕಾಲಕ್ಕೆ ಬಸ್​ ನಿಲ್ಲಿಸದೆ, ಒಂದು ಕಿಲೋ ಮೀಟರ್ ದೂರ ಬಂದ ಬಳಿಕ ನಿಲ್ಲಿಸಿದ್ದಾನೆ. ಕಿಟ್​​ ಕಳೆದುಕೊಂಡ ಯುವತಿ ಚಾಲಕ ಮತ್ತು ನಿರ್ವಹಕರ‌ನ್ನು ತರಾಟೆಗೆ ತೆಗೆದುಕೊಂಡು ಆಕ್ರೋಶ ಹೊರ ಹಾಕಿದ್ದಾರೆ. ನಿಮ್ಮ ತಪ್ಪಿನಿಂದ ನಾನು 10 ಸಾವಿರ ಮೌಲ್ಯದ ಕಿಟ್ ಕಳೆದುಕೊಂಡಿದ್ದಾನೆ. ಇದನ್ನು ನಿಮ್ಮ ಕೈಯಲ್ಲಿ ಕೊಡಿಸಲು ಆಗುತ್ತಾ ….? ಎಂದು ಕಿಡಿಕಾರಿದ್ದಾಳೆ.

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top