Connect with us

Dvgsuddi Kannada | online news portal | Kannada news online

ಗಾಂಧಿಜೀ `ಭಾರತ ರತ್ನ’ ಕ್ಕಿಂತ ಮಿಗಿಲು : ಸುಪ್ರೀಂ ಕೋರ್ಟ್

ಪ್ರಮುಖ ಸುದ್ದಿ

ಗಾಂಧಿಜೀ `ಭಾರತ ರತ್ನ’ ಕ್ಕಿಂತ ಮಿಗಿಲು : ಸುಪ್ರೀಂ ಕೋರ್ಟ್

ನವದೆಹಲಿಮಹಾತ್ಮಗಾಂಧಿ ಅವರಿಗೆ ಇದುವರೆಗೂ ಯಾಕೆ ಭಾರತರತ್ನ ನೀಡಿಲ್ಲ ಎಂದು ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ  ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ತಿರಸ್ಕರಿಸಿದ ಕೋರ್ಟ್, ದೇಶದ ಎಲ್ಲಾ ಬಿರುದುಗಳಿಗಿಂತ ಮಿಗಿಲಾದ  `ರಾಷ್ಟ್ರಪಿತ ಮಹಾತ್ಮ’  ಹೊಂದಿದ್ದಾರೆ ಎಂದು ಹೇಳಿದೆ. ‌

ಮುಖ್ಯ ನ್ಯಾಯಮೂರ್ತಿ ಸಿ.ಎ.ಬೊಬಡೆ, ನ್ಯಾಯಮೂರ್ತಿಗಳಾದ ಬಿ.ಆರ್‌.ಗವಾಯಿ ಮತ್ತು ಸೂರ್ಯಕಾಂತ್‌ ಅವರಿದ್ದ ಪೀಠವು ಮಹಾತ್ಮ ಗಾಂಧಿಜೀ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡುವಂತೆ ಸರ್ಕಾರಕ್ಕೆ ಕೋರ್ಟ್‌ ನಿರ್ದೇಶನ ನೀಡುವುದು ಸರಿಯಾಗುವುದಿಲ್ಲ.

ಗಾಂಧಿಜೀ ಅವರನ್ನು ಪ್ರಶಸ್ತಿಗಿಂತಲೂ ಉನ್ನತ ಸ್ಥಾನದಲ್ಲಿ ಅವರನ್ನು ನಾಗರಿಕರು ಇರಿಸಿದ್ದಾರೆ’ ಎಂದು ಅಭಿಪ್ರಾಯಪಟ್ಟಿದೆ.ಆದರೆ, ಅರ್ಜಿದಾರರ ಭಾವನೆಗೂ ಮನ್ನಣೆ ನೀಡಿ, ನೀವು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಬಹುದು ಎಂದು ಸೂಚಿಸಿದೆ.

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top