Connect with us

Dvgsuddi Kannada | online news portal | Kannada news online

ರಾಜ್ಯದ 31 ಜಿಲ್ಲೆಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನೇಮಕ; ದಾವಣಗೆರೆಗೆ ಗುಂಜನ್‌ ಕೃಷ್ಣ ನೂತನ ಉಸ್ತುವಾರಿ ಕಾರ್ಯದರ್ಶಿ

vidhana soudha bengaluru

ಪ್ರಮುಖ ಸುದ್ದಿ

ರಾಜ್ಯದ 31 ಜಿಲ್ಲೆಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನೇಮಕ; ದಾವಣಗೆರೆಗೆ ಗುಂಜನ್‌ ಕೃಷ್ಣ ನೂತನ ಉಸ್ತುವಾರಿ ಕಾರ್ಯದರ್ಶಿ

ಬೆಂಗಳೂರು: ರಾಜ್ಯ 31 ಜಿಲ್ಲೆಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳನ್ನು ಸರ್ಕಾರ ನೇಮಿಸಿ ಆದೇಶ ಹೊರಡಿಸಿದೆ. ದಾವಣಗೆರೆ ಜಿಲ್ಲೆ‌ ಉಸ್ತುವಾರಿ ಕಾರ್ಯದರ್ಶಿಯಾಗಿ ಗುಂಜನ್‌ ಕೃಷ್ಣ ಅವರು ಆಯ್ಕೆಯಾಗಿದ್ದಾರೆ.

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ತಮಗೆ ವಹಿಸಿದ ಜಿಲ್ಲೆಗಳಿಗೆ ಭೇಟಿ ನೀಡಿ ಸರ್ಕಾರದ ಯೋಜನೆಗಳ ಬಗ್ಗೆ ಪರಿಶೀಲನೆ ನಡೆಸಬೇಕು, ಜಿಲ್ಲೆಯ ಅಭಿವೃದ್ಧಿ ಯೋಜನೆಗಳು ಹಾಗೂ ಜಿಲ್ಲೆ ಪರಿಸ್ಥಿತಿ ಬಗ್ಗೆ ಪರಿಶೀಲಿಸಿ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ವರದಿ ಸಲ್ಲಿಸಲು ಸೂಚನೆ ನೀಡಲಾಗಿದೆ.‌ ಜತೆಗೆ ಸರ್ಕಾರಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಶ್ರಮಿಸಬೇಕು ಎಂದು ಸೂಚನೆ ನೀಡಲಾಗಿದೆ.

ರಾಜ್ಯದ ವಿವಿಧ ಜಿಲ್ಲೆ ಉಸ್ತುವಾರಿ ಕಾರ್ಯದರ್ಶಿ ವಿವರ ಇಲ್ಲಿದೆ…

1.ಬೆಂಗಳೂರು ನಗರ: ಟಿ.ಕೆ. ಅನಿಲ್‌ ಕುಮಾರ್‌
2. ಬೆಂಗಳೂರು ಗ್ರಾಮಾಂತರ: ಸಲ್ಮಾ ಕೆ. ಫಾಹಿಂ
3. ರಾಮನಗರ: ವಿ. ರಶ್ಮಿ ಮಹೇಶ್‌
4.ಚಿತ್ರದುರ್ಗ: ಅಮಲಾನ್‌ ಆದಿತ್ಯ ಬಿಸ್ವಾಸ್‌
5.ಕೋಲಾರ: ಡಾ.ಏಕ್‌ರೂಪ್‌ ಕೌರ್
6.ಬೆಳಗಾವಿ: ಅಂಜುಂ ಪರ್ವೇಜ್‌
7.ಚಿಕ್ಕಬಳ್ಳಾಪುರ: ಡಾ.ಎನ್‌. ಮಂಜುಳ
8.ಶಿವಮೊಗ್ಗ: ಎಸ್‌.ಆರ್‌. ಉಮಾಶಂಕರ್‌
9.ದಾವಣಗೆರೆ: ಗುಂಜನ್‌ ಕೃಷ್ಣ
10. ಮೈಸೂರು: ಡಾ.ಎಸ್‌. ಸೆಲ್ವಕುಮಾರ್
11. ಮಂಡ್ಯ: ಡಾ. ಪಿ.ಸಿ. ಜಾಫರ್
12. ಚಾಮರಾಜನಗರ:ಮಂಜುನಾಥ್‌ ಪ್ರಸಾದ್‌
13.ಹಾಸನ: ಡಾ.ಎಂ.ಎನ್‌.ಅಜಯ್‌ ನಾಗಭೂಷಣ್‌
14.ಕೊಡಗು: ಡಾ.ಎನ್‌.ವಿ. ಪ್ರಸಾದ್‌
15.ಚಿಕ್ಕಮಗಳೂರು:ರಾಜೇಂದ್ರ ಕುಮಾರ್‌ ಕಟಾರಿಯಾ
16. ಉಡುಪಿ. ಡಾ.ಎಂ.ಟಿ. ರೇಜು
17.ದಕ್ಷಿಣ ಕನ್ನಡ: ಎಲ್‌.ಕೆ. ಅತೀಕ್‌
18. ತುಮಕೂರು: ಜಿ. ಸತ್ಯವತಿ
19.ಧಾರವಾಡ: ವಿ. ಅನ್ಬು ಕುಮಾರ್
20.ಗದಗ: ಸಿ. ಶಿಖಾ
21.ವಿಜಯಪುರ: ಡಾ. ರಿಚರ್ಡ್‌ ವಿನ್ಸೆಂಟ್‌ ಡಿಸೋಜ
22. ಉತ್ತರ ಕನ್ನಡ: ರಿತೇಶ್‌ ಕುಮಾರ್‌ ಸಿಂಗ್
23.ಬಾಗಲಕೋಟೆ: ಮೊಹಮ್ಮದ್‌ ಮೊಹ್ಸಿನ್‌
24.ಕಲಬುರಗಿ: ಪಂಕಜ್‌ ಕುಮಾರ್‌ ಪಾಂಡೇ
25. ಯಾದಗಿರಿ: ಮನೋಜ್‌ ಜೈನ್
26. ರಾಯಚೂರು: ಡಾ. ಜೆ. ರವಿಶಂಕರ್
27. ಕೊಪ್ಪಳ: ನವೀನ್‌ ರಾಜ್‌ ಸಿಂಗ್‌
28. ಬಳ್ಳಾರಿ: ಡಾ. ಕೆ.ವಿ ತ್ರಿಲೋಕ್‌ ಚಂದ್ರ ಜೈನ್‌
29. ಬೀದರ್‌: ಮೌನೀಶ್‌ ಮೌದ್ಗಿಲ್‌
30. ಹಾವೇರಿ: ಡಾ. ವಿಶಾಲ್‌ ಆರ್‌.
31. ವಿಜಯನಗರ: ಡಾ. ಕೆ.ಪಿ. ಮೋಹನ್‌ ರಾಜ್‌

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

ದಾವಣಗೆರೆ

Advertisement
Advertisement Enter ad code here

Title

To Top